ಎಳೆಎಳೆಯಾಗಿ ಮುಂಬೈ ‘ರಾಜಕೀಯ’ವನ್ನು ಬಿಚ್ಚಿಟ್ಟ ಡಿಕೆಶಿ
ರಾಜೀನಾಮೆ ಕೊಟ್ಟು ಮುಂಬೈ ಹೋಟೆಲ್ನಲ್ಲಿ ಬೀಡು ಬಿಟ್ಟಿರುವ ಬಂಡಾಯ ಶಾಸಕರನ್ನು ಭೇಟಿಯಾಗಲು ಹೋಗಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬರಿಗೈ ವಾಪಾಸಾಗಿದ್ದಾರೆ. ಮುಂಬೈ ಹೋಗಿದ್ದೇಕೆ? ಅಲ್ಲಿ ಏನೇನಾಯ್ತು? ಮುಂದೆ ಏನ್ಮಾಡುತ್ತೇವೆ? ಎಂಬುವುದರ ಬಗ್ಗೆ ಡಿಕೆಶಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಬೆಂಗಳೂರು (ಜು.11): ರಾಜೀನಾಮೆ ಕೊಟ್ಟು ಮುಂಬೈ ಹೋಟೆಲ್ನಲ್ಲಿ ಬೀಡು ಬಿಟ್ಟಿರುವ ಬಂಡಾಯ ಶಾಸಕರನ್ನು ಭೇಟಿಯಾಗಲು ಹೋಗಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬರಿಗೈ ವಾಪಾಸಾಗಿದ್ದಾರೆ. ಮುಂಬೈ ಹೋಗಿದ್ದೇಕೆ? ಅಲ್ಲಿ ಏನೇನಾಯ್ತು? ಮುಂದೆ ಏನ್ಮಾಡುತ್ತೇವೆ? ಎಂಬುವುದರ ಬಗ್ಗೆ ಡಿಕೆಶಿ ಮಾಧ್ಯಮಗಳೊಂದಿಗೆ ಮಾತನಾಡಿದರು.