Asianet Suvarna News Asianet Suvarna News

ಕುಮಟಳ್ಳಿ ಬಗ್ಗೆ ಸವದಿ 'ದರಿದ್ರ' ಮಾತು ವೈರಲ್, ಡಿಸಿಎಂ ಸಷ್ಟನೆ

ನಾನು ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಬಗ್ಗೆ ಮಾತನಾಡಿದ್ದೇನೆ ಎಂಬ ವಿಡಿಯೋ ಮಾಧ್ಯಮಗಳು ಸೇರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ನಾನು ಮಾತನಾಡಿದ್ದು ಈ ಕುಮಟಳ್ಳಿ ಅವರ ಬಗ್ಗೆ ಅಲ್ಲ. ಅಲ್ಲದೇ ಇದು ಎರಡು ತಿಂಗಳು ಹಿಂದಿನ ವಿಡಿಯೋ.. ಚುನಾವಣೆ ಸಂದರ್ಭ ಎದುರಾದಾಗ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ ಎಂದಿರುವ ಡಿಸಿಎಂ ಲಕ್ಷ್ಮಣ ಸವದಿ ಸ್ಷಷ್ಟನೆ ನೀಡಿದ್ದಾರೆ.

ನಾನು ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಬಗ್ಗೆ ಮಾತನಾಡಿದ್ದೇನೆ ಎಂಬ ವಿಡಿಯೋ ಮಾಧ್ಯಮಗಳು ಸೇರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ನಾನು ಮಾತನಾಡಿದ್ದು ಈ ಕುಮಟಳ್ಳಿ ಅವರ ಬಗ್ಗೆ ಅಲ್ಲ. ಅಲ್ಲದೇ ಇದು ಎರಡು ತಿಂಗಳು ಹಿಂದಿನ ವಿಡಿಯೋ.. ಚುನಾವಣೆ ಸಂದರ್ಭ ಎದುರಾದಾಗ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ ಎಂದಿರುವ ಡಿಸಿಎಂ ಲಕ್ಷ್ಮಣ ಸವದಿ ಸ್ಷಷ್ಟನೆ ನೀಡಿದ್ದಾರೆ.

ಇದನ್ನು ಓದಿ:  ಸೆ.27ರ ಟಾಪ್ 10 ನ್ಯೂಸ್; ಶುಕ್ರವಾರ ಬಿಜೆಪಿ ಮಂದಹಾಸ, HDKಗೆ ಸಂಕಷ್ಟ!

Video Top Stories