Asianet Suvarna News Asianet Suvarna News

ಸಿದ್ದುಗೆ ಶಾಕ್; ಆಪ್ತರಿಂದಲೇ ಲೆಕ್ಕಾಚಾರ ಬುಡಮೇಲು!

ಲೋಕಸಭಾ ಚುನಾವಣೆಯ ಫಲಿತಾಂಶಗಳ ಬಳಿಕ ಸಿದ್ದರಾಮಯ್ಯ ರೂಪಿಸಿದ್ದಾರೆನ್ನಲಾದ ತಂತ್ರಕ್ಕೆ ಖುದ್ದು ಅವರ ಆಪ್ತರೇ ತಣ್ಣೀರೆರಚಿದ್ದಾರೆ. ಆಪ್ತ ಶಾಸಕರ ಮಾತು ಕೇಳಿ ಮಾಜಿ ಸಿಎಂ ಕಂಗಾಲಾಗಿದ್ದಾರೆ. ಅಂದ ಹಾಗೆ ಅವರು ಹಾಕಿದ್ದ ಪ್ಲಾನ್ ಏನು? ಈಗ ಶಾಸಕರು ತೆಗೆದುಕೊಂಡಿರುವ ನಿಲುವು ಏನು? ಈ ಸ್ಟೋರಿ ನೋಡಿ....

ಲೋಕಸಭಾ ಚುನಾವಣೆಯ ಫಲಿತಾಂಶಗಳ ಬಳಿಕ ಸಿದ್ದರಾಮಯ್ಯ ರೂಪಿಸಿದ್ದಾರೆನ್ನಲಾದ ತಂತ್ರಕ್ಕೆ ಖುದ್ದು ಅವರ ಆಪ್ತರೇ ತಣ್ಣೀರೆರಚಿದ್ದಾರೆ. ಆಪ್ತ ಶಾಸಕರ ಮಾತು ಕೇಳಿ ಮಾಜಿ ಸಿಎಂ ಕಂಗಾಲಾಗಿದ್ದಾರೆ. ಅಂದ ಹಾಗೆ ಅವರು ಹಾಕಿದ್ದ ಪ್ಲಾನ್ ಏನು? ಈಗ ಶಾಸಕರು ತೆಗೆದುಕೊಂಡಿರುವ ನಿಲುವು ಏನು? ಈ ಸ್ಟೋರಿ ನೋಡಿ....