ಜಾಧವ್ ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್ ಗೆ ಎದುರಾಗಿದೆ ಮತ್ತೊಂದು ಭೀತಿ!
ಉಮೇಶ್ ಜಾಧವ್ ರಾಜೀನಾಮೆಯು ಮೈತ್ರಿ ಸರ್ಕಾರದಲ್ಲಿ ತಲ್ಲಣ ಮೂಡಿಸಿದೆ. ಕಾಂಗ್ರೆಸ್ ಹಿರಿಯ ನಾಯಕ ಖರ್ಗೆ ನಾಯಕತ್ವವನ್ನೇ ಪ್ರಶ್ನಿಸಿರುವ ಜಾಧವ್ ರಾಜೀನಾಮೆ ಪ್ರಹಸನ ಸದ್ಯ ಬಹಳಷ್ಟು ಸದ್ದು ಮಾಡುತ್ತಿದೆ. ಅಲ್ಲದೇ ಬಂಜಾರ ಸಮುದಾಯದ ನಾಯಕನಾಗಿರಿವ ಜಾಧವ್ ರಾಜೀನಾಮೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಸಿಗುವ ಈ ಸಮುದಾಯದ ಮತಗಳು ದೂರವಾಗುವ ಭೀತಿಯೂ ಎದುರಾಗಿದೆ.
ಕಲಬುರಗಿ[ಮಾ.04]: ಉಮೇಶ್ ಜಾಧವ್ ರಾಜೀನಾಮೆಯು ಮೈತ್ರಿ ಸರ್ಕಾರದಲ್ಲಿ ತಲ್ಲಣ ಮೂಡಿಸಿದೆ. ಕಾಂಗ್ರೆಸ್ ಹಿರಿಯ ನಾಯಕ ಖರ್ಗೆ ನಾಯಕತ್ವವನ್ನೇ ಪ್ರಶ್ನಿಸಿರುವ ಜಾಧವ್ ರಾಜೀನಾಮೆ ಪ್ರಹಸನ ಸದ್ಯ ಬಹಳಷ್ಟು ಸದ್ದು ಮಾಡುತ್ತಿದೆ. ಅಲ್ಲದೇ ಬಂಜಾರ ಸಮುದಾಯದ ನಾಯಕನಾಗಿರಿವ ಜಾಧವ್ ರಾಜೀನಾಮೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಸಿಗುವ ಈ ಸಮುದಾಯದ ಮತಗಳು ದೂರವಾಗುವ ಭೀತಿಯೂ ಎದುರಾಗಿದೆ.