ನಿನ್ನೆ HDK, ಇಂದು ಸಿದ್ದು: ಅಕ್ಕಿ ನಮ್ದು, ಊಟ ನಮ್ದು.. ಮೋದಿಗ್ಯಾಕೆ ಓಟು ನಿಮ್ದು?
ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದರು. ಅನ್ನ ಭಾಗ್ಯ, ಶೂ ಭಾಗ್ಯ ಕೊಟ್ಟಿದ್ದು ನಾವು.. ಆದರೆ ಜನ ಮಾತ್ರ ಬಿಜೆಪಿಗೆ ಯಾವ ಕಾರಣಕ್ಕೆ ಮತ ಹಾಕುತ್ತಾರೋ ಗೊತ್ತಿಲ್ಲ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದರು. ಅನ್ನ ಭಾಗ್ಯ, ಶೂ ಭಾಗ್ಯ ಕೊಟ್ಟಿದ್ದು ನಾವು.. ಆದರೆ ಜನ ಮಾತ್ರ ಬಿಜೆಪಿಗೆ ಯಾವ ಕಾರಣಕ್ಕೆ ಮತ ಹಾಕುತ್ತಾರೋ ಗೊತ್ತಿಲ್ಲ ಎಂದರು.