ಜೆಡಿಎಸ್-ಕಾಂಗ್ರೆಸ್ ನಾಯಕರ ಕುಸ್ತಿ: 'ಕೈ' ಹೈಕಮಾಂಡ್ನಿಂದ ಖಡಕ್ ಸಂದೇಶ ರವಾನೆ..!
ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ಮಾತಿನ ಸಮರ ತಾರಕಕ್ಕೇರಿದೆ. ಇದನ್ನು ತಣ್ಣಗಾಗಿಸಲು ಕಾಂಗ್ರೆಸ್ ಹೈಕಮಾಂಡ್ ಖಡಕ್ ಸಂದೇಶವೊಂದನ್ನು ರವಾನಿಸಿದೆ. ಏನದು ಸಂದೇಶ..?
ಮೈತ್ರಿ ಸರ್ಕಾರದ ಉಳಿವಿಗಾಗಿ ಕಾಂಗ್ರೆಸ್ ಹೈಕಮಾಂಡ್ ಮದ್ಯ ಪ್ರವೇಶ ಮಾಡಿದೆ. ಉಭಯ ಪಕ್ಷಗಳ ನಾಯಕರ ಮಾತಿನ ಸಮರಕ್ಕೆ ಬ್ರೇಕ್ ಹಾಕಿರುವ ಕೈ ವರಿಷ್ಠರು ಲೋಕಸಭಾ ಚುನಾವಣಾ ಫಲಿತಾಂಶ ದ ವರೆಗೂ ಸೈಲೆಂಟಾಗಿರಲು ಕಟ್ಟಪ್ಪಣೆ ಹೊರಿಡಿಸಿದ್ದಾರೆ.