Asianet Suvarna News Asianet Suvarna News

ಚಿಂಚೋಳಿಗೆ ಕೈ-ಕಮಲ ಹೊಸ ಅಸ್ತ್ರ ! ಒಂದೇ ವಿಚಾರ, ಎರಡು ರಣತಂತ್ರ

ಚಿಂಚೋಳಿ ಉಪ-ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಚಿಂಚೋಳಿಯನ್ನು ಕೈ ವಶ ಮಾಡಲು ಎರಡೂ ಪಕ್ಷಗಳು ಹೊಸ ರಣತಂತ್ರವನ್ನು ರೂಪಿಸಿವೆ. ನಿರ್ದಿಷ್ಟ ಸಮುದಾಯದ ಮತದಾರರನ್ನು ಓಲೈಸಲು ಕಾಂಗ್ರೆಸ್ ಹಾಗೂ ಬಿಜೆಪಿ ಹೊಸ ಭರವಸೆಯನ್ನು ನೀಡುತ್ತಿವೆ.

ಚಿಂಚೋಳಿ ಉಪ-ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಚಿಂಚೋಳಿಯನ್ನು ಕೈ ವಶ ಮಾಡಲು ಎರಡೂ ಪಕ್ಷಗಳು ಹೊಸ ರಣತಂತ್ರವನ್ನು ರೂಪಿಸಿವೆ. ನಿರ್ದಿಷ್ಟ ಸಮುದಾಯದ ಮತದಾರರನ್ನು ಓಲೈಸಲು ಕಾಂಗ್ರೆಸ್ ಹಾಗೂ ಬಿಜೆಪಿ ಹೊಸ ಭರವಸೆಯನ್ನು ನೀಡುತ್ತಿವೆ.

Video Top Stories