ಸಾಹುಕಾರ್ ಸಂಧಾನಕ್ಕೆ ಸಿಎಂ ಎಂಟ್ರಿ; ಜೆಡಿಎಸ್ನಿಂದ ಬಿಗ್ ಆಫರ್
ರಾಜಿನಾಮೆ ಬಾಂಬ್ ಸಿಡಿಸಿ ಸಾಹುಕಾರ್ ಸಂಧಾನಕ್ಕೆ ಸಿಎಂ ಮುಂದಾಗಿದ್ದಾರೆ. ತಡರಾತ್ರಿ ಖಾಸಗಿ ಹೊಟೇಲ್ ಒಂದರಲ್ಲಿ ರಮೇಶ್ ಜಾರಕಿಹೊಳಿ ಜತೆ ಸಂಧಾನ ಸಭೆ ನಡೆಸಿ ಸರ್ಕಾರ ಉಳಿಸುವಂತೆ ಮನವೊಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಕಷ್ಟವಾದರೆ ಬಿಜೆಪಿಗೆ ಹೋಗಬೇಡಿ ಜೆಡಿಎಸ್ ಗೆ ಬನ್ನಿ ಎಂದಿದ್ದಾರೆ. ಜೆಡಿಎಸ್ ನಿಂದಲೇ ನಿಮಗೆ ಮಂತ್ರಿ ಸ್ಥಾನ ನೀಡುವುದಾಗಿ ಸಿಎಂ ಆಫರ್ ನೀಡಿದ್ದಾರೆ.
ರಾಜಿನಾಮೆ ಬಾಂಬ್ ಸಿಡಿಸಿ ಸಾಹುಕಾರ್ ಸಂಧಾನಕ್ಕೆ ಸಿಎಂ ಮುಂದಾಗಿದ್ದಾರೆ. ತಡರಾತ್ರಿ ಖಾಸಗಿ ಹೊಟೇಲ್ ಒಂದರಲ್ಲಿ ರಮೇಶ್ ಜಾರಕಿಹೊಳಿ ಜತೆ ಸಂಧಾನ ಸಭೆ ನಡೆಸಿ ಸರ್ಕಾರ ಉಳಿಸುವಂತೆ ಮನವೊಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಕಷ್ಟವಾದರೆ ಬಿಜೆಪಿಗೆ ಹೋಗಬೇಡಿ ಜೆಡಿಎಸ್ ಗೆ ಬನ್ನಿ ಎಂದಿದ್ದಾರೆ. ಜೆಡಿಎಸ್ ನಿಂದಲೇ ನಿಮಗೆ ಮಂತ್ರಿ ಸ್ಥಾನ ನೀಡುವುದಾಗಿ ಸಿಎಂ ಆಫರ್ ನೀಡಿದ್ದಾರೆ.