Asianet Suvarna News Asianet Suvarna News

ಮತ್ತೊಂದು ಸುತ್ತಿನ ರಾಜಕೀಯ ಸುನಾಮಿ: ಬಹಿರಂಗವಾಗಿಯೇ ಸಿದ್ದು, HDK ಕಿತ್ತಾಟ..!

ಸಮ್ಮಿಶ್ರ ಸರ್ಕಾರದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಸುನಾಮಿಗೆ ಕಾರಣವಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸಿವೆ. 

ದೋಸ್ತಿ ನಾಯಕರ ವಾಕ್ಸಮರ ಇನ್ನೇನು ತಣ್ಣಗಾಗಿ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿ ಹೋಗಿದೆ ಎನ್ನುವಷ್ಟರಲ್ಲೇ ಮುಖ್ಯಮಂತ್ರಿ ಹುದ್ದೆ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಸಿಡಿಸಿರುವ ಬಾಂಬ್ ಭಾರೀ ಸದ್ದು ಮಾಡಿದೆ. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಕುಮಾರಸ್ವಾಮಿ ಕೂಡ ಎದಿರೇಟು ನೀಡಿದ್ದಾರೆ.

Video Top Stories