Asianet Suvarna News Asianet Suvarna News

ರಾಜಕೀಯ ಮಹಾಡ್ರಾಮ: ಯಡಿಯೂರಪ್ಪ ಮುಂದಿರುವ 4 ಸವಾಲುಗಳು

ನಾಲ್ಕನೇ ಬಾರಿ ಸಿಎಂ ಗಾದಿಯೇರಲು ಬಿ.ಎಸ್. ಯಡಿಯೂರಪ್ಪ ಸಿದ್ಧತೆ ನಡೆಸಿದ್ದಾರೆ. ಆದರೆ ಈ ಹೊಸ ಇನ್ನಿಂಗ್ಸ್ ಅಂದುಕೊಂಡಷ್ಟು ಸುಲಭವಲ್ಲ. ಸುದೀರ್ಘವಾದ ರಾಜಕೀಯ ಹೈಡ್ರಾಮಾದ ಬಳಿಕ ಬಿಜೆಪಿ ಗದ್ದುಗೆ ಪಡೆದುಕೊಂಡಿದೆ. ಹೀಗಾಗಿ ಯಡಿಯೂರಪ್ಪ ಮುಂದೆ ಕಠಿಣ ಸವಾಲುಗಳನ್ನು ಎದುರಿಸಬೇಕಾಗಿದೆ. ಏನವು? ಇಲ್ಲಿದೆ ವಿವರ...   

ಬೆಂಗಳೂರು (ಜು.24): ನಾಲ್ಕನೇ ಬಾರಿ ಸಿಎಂ ಗಾದಿಯೇರಲು ಬಿ.ಎಸ್. ಯಡಿಯೂರಪ್ಪ ಸಿದ್ಧತೆ ನಡೆಸಿದ್ದಾರೆ. ಆದರೆ ಈ ಹೊಸ ಇನ್ನಿಂಗ್ಸ್ ಅಂದುಕೊಂಡಷ್ಟು ಸುಲಭವಲ್ಲ. ಸುದೀರ್ಘವಾದ ರಾಜಕೀಯ ಹೈಡ್ರಾಮಾದ ಬಳಿಕ ಬಿಜೆಪಿ ಗದ್ದುಗೆ ಪಡೆದುಕೊಂಡಿದೆ. ಹೀಗಾಗಿ ಯಡಿಯೂರಪ್ಪ ಮುಂದೆ ಕಠಿಣ ಸವಾಲುಗಳನ್ನು ಎದುರಿಸಬೇಕಾಗಿದೆ. ಏನವು? ಇಲ್ಲಿದೆ ವಿವರ...