Asianet Suvarna News Asianet Suvarna News

ಡಿಕೆಶಿಗೆ ಬಂಡಾಯ ಶಾಸಕನ ‘ಪ್ರೀತಿಯ’ ಮನವಿ!

ಗನ್ ತಂದಿಲ್ಲ, ಹೃದಯ ತಂದಿದ್ದೇನೆ, ಭೇಟಿಯಾಗಿಯೇ ಹೋಗ್ತೀನಿ ಎಂದು ಬಂಡಾಯ ಶಾಸಕರು ಬೀಡು ಬಿಟ್ಟಿರುವ ಮುಂಬೈ ಹೋಟೆಲ್ ಹೊರಗಡೆ  ಡಿ.ಕೆ. ಶಿವಕುಮಾರ್  ಝಾಂಡಾ ಊರಿ ಕೂತಿದ್ದಾರೆ. ಡಿಕೆಶಿಯ ಈ ನಡೆ ಅವರ ಆಪ್ತ ಶಾಸಕರಿಗೆ ಕಸಿವಿಸಿ ಉಂಟುಮಾಡಿದೆ. ರಾಜಕಾರಣ ಬೇರೆ, ಸ್ನೇಹ ಬೇರೆ ಎಂದು  ಹೇಳುತ್ತಿರುವ ಶಾಸಕರು ಡಿಕೆಶಿಗೆ ‘ಪ್ರೀತಿ’ಯಿಂದಲೇ ಮನವಿ ಮಾಡಿದ್ದಾರೆ. 
  

 

ಮುಂಬೈ (ಜು.10):  ಗನ್ ತಂದಿಲ್ಲ, ಹೃದಯ ತಂದಿದ್ದೇನೆ, ಭೇಟಿಯಾಗಿಯೇ ಹೋಗ್ತೀನಿ ಎಂದು ಬಂಡಾಯ ಶಾಸಕರು ಬೀಡು ಬಿಟ್ಟಿರುವ ಮುಂಬೈ ಹೋಟೆಲ್ ಹೊರಗಡೆ  ಡಿ.ಕೆ. ಶಿವಕುಮಾರ್  ಝಾಂಡಾ ಊರಿ ಕೂತಿದ್ದಾರೆ. ಡಿಕೆಶಿಯ ಈ ನಡೆ ಅವರ ಆಪ್ತ ಶಾಸಕರಿಗೆ ಕಸಿವಿಸಿ ಉಂಟುಮಾಡಿದೆ. ರಾಜಕಾರಣ ಬೇರೆ, ಸ್ನೇಹ ಬೇರೆ ಎಂದು  ಹೇಳುತ್ತಿರುವ ಶಾಸಕರು ಡಿಕೆಶಿಗೆ ‘ಪ್ರೀತಿ’ಯಿಂದಲೇ ಮನವಿ ಮಾಡಿದ್ದಾರೆ. 
  

 

Video Top Stories