Asianet Suvarna News Asianet Suvarna News

ಜೆಡಿಎಸ್-ಬಿಜೆಪಿ ಹೊಂದಾಣಿಕೆ ಬಗ್ಗೆ ಯಡಿಯೂರಪ್ಪ ಹೇಳಿದ್ದಿಷ್ಟು..!

ಬಿಎಸ್ ಯಡಿಯೂರಪ್ಪ ಅವರ ಈ ಹೇಳಿಕೆ ಚಿಂಚೊಳಿ, ಕುಂದಗೋಳ ಬೈ ಎಲೆಕ್ಷನ್ ಫಲಿತಾಂಶದ ಬಳಿಕ  ರಾಜ್ಯ ರಾಜಕೀಯ ಲೆಕ್ಕಾಚಾರ ಬದಲಾಗುತ್ತಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಬೈ ಎಲೆಕ್ಷನ್ ಫಲಿತಾಂಶದ ಬಳಿಕ ಬದಲಾಗುತ್ತಾ ರಾಜ್ಯ ರಾಜಕೀಯ ಲೆಕ್ಕಾಚಾರ..? ಮಾಜಿ ಸಿಎಂ ಯಡಿಯೂರಪ್ಪ ಹೇಳಿದ ರಾಜಕೀಯ ಗಣಿತ ನಿಜವಾಗುತ್ತಾ..? ಸುವರ್ಣ ನ್ಯೂಸ್ ಜೊತೆ ರಾಜಕೀಯದ ಲೆಕ್ಕ ಬಿಚ್ಚಿಟ್ಟ ಯಡಿಯೂರಪ್ಪ..|ಹಾಗಾದ್ರೆ ಯಡಿಯೂರಪ್ಪ ಏನು ಹೇಳಿದ್ದಾರೆ ನೋಡೋಣ ಬನ್ನಿ.