Asianet Suvarna News Asianet Suvarna News

‘ಅವರದ್ದು ದುರಾಲೋಚನೆ, ದುಷ್ಟ ಆಲೋಚನೆ’ ಹೊರಟ್ಟಿಗೆ ತಿವಿದ ಬಿಜೆಪಿ ನಾಯಕ!

ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಹೇಳಿಕೆಗೆ ಬರೇ ಜೆಡಿಎಸ್ ನಲ್ಲೇ ಮಾತ್ರ ಅಲ್ಲ, ಬಿಜೆಪಿಯಲ್ಲೂ ಟೀಕೆಗೊಳಗಾಗಿದೆ. ವಿಧಾನಸಭೆ ವಿಸರ್ಜಿಸುವ ಹೊರಟ್ಟಿಯ ಹೇಳಿಕೆ ದುರಾಲೋಚನೆಯಿಂದ ಕೂಡಿದೆ ಎಂದುಬಿಜೆಪಿ ನಾಯಕ ಆಯನೂರು ಮಂಜುನಾಥ್ ತಿವಿದಿದ್ದಾರೆ.

ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಹೇಳಿಕೆಗೆ ಬರೇ ಜೆಡಿಎಸ್ ನಲ್ಲೇ ಮಾತ್ರ ಅಲ್ಲ, ಬಿಜೆಪಿಯಲ್ಲೂ ಟೀಕೆಗೊಳಗಾಗಿದೆ. ವಿಧಾನಸಭೆ ವಿಸರ್ಜಿಸುವ ಹೊರಟ್ಟಿಯ ಹೇಳಿಕೆ ದುರಾಲೋಚನೆಯಿಂದ ಕೂಡಿದೆ ಎಂದುಬಿಜೆಪಿ ನಾಯಕ ಆಯನೂರು ಮಂಜುನಾಥ್ ತಿವಿದಿದ್ದಾರೆ.

Video Top Stories