Asianet Suvarna News Asianet Suvarna News

ಇದೆಂಥಾ ಪಾಲಿಟಿಕ್ಸು! ಡಿಕೆಶಿ ಕರೆದ ಸಭೆಗೆ ಬಿಜೆಪಿ ಶಾಸಕರು ‘ಬರ’ಲಿಲ್ಲ!

ಉತ್ತರ ಕರ್ನಾಟಕ ಭೀಕರ ಬರದಿಂದ ತತ್ತರಿಸಿವೆ. ಬರ ನಿರ್ವಹಣೆಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕರೆದಿದ್ದ ಸಭೆಗೆ ಅಲ್ಲಿನ ಬಿಜೆಪಿ ಶಾಸಕರೇ ಗೈರಾಗಿದ್ದಾರೆ. ಬರ ವಿಚಾರದಲ್ಲಿ ಜನಪ್ರತಿನಿಧಿಗಳ ಈ ‘ರಾಜಕೀಯ’ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. 
 

ಉತ್ತರ ಕರ್ನಾಟಕ ಭೀಕರ ಬರದಿಂದ ತತ್ತರಿಸಿವೆ. ಬರ ನಿರ್ವಹಣೆಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕರೆದಿದ್ದ ಸಭೆಗೆ ಅಲ್ಲಿನ ಬಿಜೆಪಿ ಶಾಸಕರೇ ಗೈರಾಗಿದ್ದಾರೆ. ಬರ ವಿಚಾರದಲ್ಲಿ ಜನಪ್ರತಿನಿಧಿಗಳ ಈ ‘ರಾಜಕೀಯ’ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. 
 

Video Top Stories