ಇದೆಂಥಾ ಪಾಲಿಟಿಕ್ಸು! ಡಿಕೆಶಿ ಕರೆದ ಸಭೆಗೆ ಬಿಜೆಪಿ ಶಾಸಕರು ‘ಬರ’ಲಿಲ್ಲ!
ಉತ್ತರ ಕರ್ನಾಟಕ ಭೀಕರ ಬರದಿಂದ ತತ್ತರಿಸಿವೆ. ಬರ ನಿರ್ವಹಣೆಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕರೆದಿದ್ದ ಸಭೆಗೆ ಅಲ್ಲಿನ ಬಿಜೆಪಿ ಶಾಸಕರೇ ಗೈರಾಗಿದ್ದಾರೆ. ಬರ ವಿಚಾರದಲ್ಲಿ ಜನಪ್ರತಿನಿಧಿಗಳ ಈ ‘ರಾಜಕೀಯ’ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
ಉತ್ತರ ಕರ್ನಾಟಕ ಭೀಕರ ಬರದಿಂದ ತತ್ತರಿಸಿವೆ. ಬರ ನಿರ್ವಹಣೆಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕರೆದಿದ್ದ ಸಭೆಗೆ ಅಲ್ಲಿನ ಬಿಜೆಪಿ ಶಾಸಕರೇ ಗೈರಾಗಿದ್ದಾರೆ. ಬರ ವಿಚಾರದಲ್ಲಿ ಜನಪ್ರತಿನಿಧಿಗಳ ಈ ‘ರಾಜಕೀಯ’ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.