Asianet Suvarna News Asianet Suvarna News

ದೇವರಿಗೂ ಮುಟ್ಟಿದ ಬರದ ಬಿಸಿ; ನೀರಿಲ್ಲದೇ ದೇಗುಲವೇ ಬಂದ್!

ಗಡಿ ನಾಡು ಬೀದರ್ ನಲ್ಲಿ ಭೀಕರ ಬರ ಎದುರಾಗಿದೆ. ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಇಲ್ಲಿನ ಪ್ರಖ್ಯಾತ ಝರಾ ನರಸಿಂಹ ಸ್ವಾಮಿ ದೇವಾಲಯ ಇದೇ ಮೊದಲ ಕ್ಲೋಸ್ ಆಗಿದೆ. ಭಕ್ತರ ದರ್ಶನ ಬಂದ್ ಆಗಿದೆ. 

ಗಡಿ ನಾಡು ಬೀದರ್ ನಲ್ಲಿ ಭೀಕರ ಬರ ಎದುರಾಗಿದೆ. ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಇಲ್ಲಿನ ಪ್ರಖ್ಯಾತ ಝರಾ ನರಸಿಂಹ ಸ್ವಾಮಿ ದೇವಾಲಯ ಇದೇ ಮೊದಲ ಕ್ಲೋಸ್ ಆಗಿದೆ. ಭಕ್ತರ ದರ್ಶನ ಬಂದ್ ಆಗಿದೆ. 

Video Top Stories