Asianet Suvarna News Asianet Suvarna News

40 ಸಾವಿರ ಜನರ ಜೀವ ಉಳಿಸಿದ ಕರಿಮಟ್ಟಿ ಗುಡ್ಡ!

ಅದರಂತೆ ಮಲಪ್ರಭಾ ನದಿಗೆ ಕಟ್ಟಲಾಗಿರುವ ಮುನವಳ್ಳಿಯ ನವೀಲುತೀರ್ಥ ಆಣೆಕಟ್ಟು ಪ್ರವಾಹದ ಭೀಕರತೆಗೆ ನಲುಗಿದೆ. ಈ ಮಧ್ಯೆ ಮುನವಳ್ಳಿಯ ಕರಿಮಟ್ಟಿ ಗುಡ್ಡದಿಂದಾಗಿ ಪ್ರವಾಹಕ್ಕೆ ಸಿಲುಕಲಿದ್ದ 40 ಸಾವಿರ ಜನರು ಸುರಕ್ಷಿತವಾಗಿದ್ದು, ಕರಿಮಟ್ಟಿ ಗುಡ್ಡದಿಂದಾಗಿ ಇಡೀ ಗ್ರಾಮ ನೀರಿನಲ್ಲಿ ಕೊಚ್ಚಿ ಹೋಗುವುದು ತಪ್ಪಿದೆ.

ಮುನವಳ್ಳಿ(ಆ.15): ಭೀಕರ ಪ್ರವಾಹದಿಂದ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದ ಪರಿಸ್ಥಿತಿ ಭೀಕರವಾಗಿದೆ. ಅದರಂತೆ ಮಲಪ್ರಭಾ ನದಿಗೆ ಕಟ್ಟಲಾಗಿರುವ ಮುನವಳ್ಳಿಯ ನವೀಲುತೀರ್ಥ ಆಣೆಕಟ್ಟು ಪ್ರವಾಹದ ಭೀಕರತೆಗೆ ನಲುಗಿದೆ. ಮುನವಳ್ಳಿ ಗ್ರಾಮ ಬಹುತೇಕವಾಗಿ ಮುಳುಗಡೆಯಾಗಿದ್ದು, ಜನರು ನಿರಶ್ರಿತರಾಗಿದ್ದಾರೆ. ಈ ಮಧ್ಯೆ ಮುನವಳ್ಳಿಯ ಕರಿಮಟ್ಟಿ ಗುಡ್ಡದಿಂದಾಗಿ ಪ್ರವಾಹಕ್ಕೆ ಸಿಲುಕಲಿದ್ದ 40 ಸಾವಿರ ಜನರು ಸುರಕ್ಷಿತವಾಗಿದ್ದು, ಕರಿಮಟ್ಟಿ ಗುಡ್ಡದಿಂದಾಗಿ ಇಡೀ ಗ್ರಾಮ ನೀರಿನಲ್ಲಿ ಕೊಚ್ಚಿ ಹೋಗುವುದು ತಪ್ಪಿದೆ.

ಈ ಕುರಿತು ಹೆಚ್ಚಿನ ಮಾಹತಿಗಾಗಿ ಈ ವಿಡಿಯೋ ನೋಡಿ...

Video Top Stories