Asianet Suvarna News Asianet Suvarna News

‘ಹೊರಟ್ಟಿಯದ್ದು ನೋವಿನ ಮಾತು, ಆದರೆ ವೈಯುಕ್ತಿಕ ಅಭಿಪ್ರಾಯ‘

ಬಸವರಾಜ್ ಹೊರಟ್ಟಿ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ. ಗೆಳೆಯ ಹೊರಟ್ಟಿ ನೋವಿನಿಂದ ಆ ಮಾತುಗಳನ್ನಾಡಿದ್ದಾರೆ ಎಂದಿರುವ ವಿಶ್ವನಾಥ್, ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವ ಹೇಳಿಕೆ ಅವರ ವೈಯುಕ್ತಿಕ ಅಭಿಪ್ರಾಯ ಎಂದು ಬಣ್ಣಿಸಿದ್ದಾರೆ. 
 

ಬಸವರಾಜ್ ಹೊರಟ್ಟಿ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ. ಗೆಳೆಯ ಹೊರಟ್ಟಿ ನೋವಿನಿಂದ ಆ ಮಾತುಗಳನ್ನಾಡಿದ್ದಾರೆ ಎಂದಿರುವ ವಿಶ್ವನಾಥ್, ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವ ಹೇಳಿಕೆ ಅವರ ವೈಯುಕ್ತಿಕ ಅಭಿಪ್ರಾಯ ಎಂದು ಬಣ್ಣಿಸಿದ್ದಾರೆ.