Asianet Suvarna News Asianet Suvarna News

ಎಚ್‌ಡಿಕೆ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಬಿಜೆಪಿ ಶಾಸಕ!

ಮೈತ್ರಿ ಸರ್ಕಾರದ ಅಳಿವು-ಉಳಿವಿನ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಚರ್ಚೆ ನಡೆಯುತ್ತಿರುವ ಮಧ್ಯೆ, ಕನಕಗಿರಿ ಬಿಜೆಪಿ ಶಾಸಕ ಬಸವರಾಜ್ ಧಡೇಸುಗೂರ್ ಸಿಎಂ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿಯಾಗಿರುವುದು ‘ಆಪರೇಷನ್ ಮೈತ್ರಿ’ಯ ಕಡೆ ಬೊಟ್ಟು ಮಾಡಿತ್ತು. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಬಸವರಾಜ್, ತನ್ನ ಭೇಟಿಯ ಉದ್ದೇಶವನ್ನು ಸುವರ್ಣನ್ಯೂಸ್ ಜೊತೆ ಬಿಚ್ಚಿಟಿದ್ದಾರೆ.  

ಮೈತ್ರಿ ಸರ್ಕಾರದ ಅಳಿವು-ಉಳಿವಿನ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಚರ್ಚೆ ನಡೆಯುತ್ತಿರುವ ಮಧ್ಯೆ, ಕನಕಗಿರಿ ಬಿಜೆಪಿ ಶಾಸಕ ಬಸವರಾಜ್ ಧಡೇಸುಗೂರ್ ಸಿಎಂ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿಯಾಗಿರುವುದು ‘ಆಪರೇಷನ್ ಮೈತ್ರಿ’ಯ ಕಡೆ ಬೊಟ್ಟು ಮಾಡಿತ್ತು. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಬಸವರಾಜ್, ತನ್ನ ಭೇಟಿಯ ಉದ್ದೇಶವನ್ನು ಸುವರ್ಣನ್ಯೂಸ್ ಜೊತೆ ಬಿಚ್ಚಿಟಿದ್ದಾರೆ.