Asianet Suvarna News Asianet Suvarna News

ಬಂಡೀಪುರ ಕಾಡ್ಗಿಚ್ಚು ಹತೋಟಿಗೆ: ಕಾಡು ಪ್ರಾಣಿಗಳು ನಾಡಿಗೆ ಬರುವ ಆತಂಕ

ಬಂಡೀಪುರ ಕಾಡ್ಗಿಚ್ಚು ಸದ್ಯ ಹತೋಟಿಗೆ ಬಂದಿದೆ. ಆದರೆ ಈಗಾಗಲೇ ನೂರಾರು ಎಕರೆ ಬೆಂಕಿಗಾಹುತಿಯಾಗಿದೆ. ಕಾಡು ಪ್ರಾಣಿಗಳು ಆಹಾರ, ನೀರು ಅರಸಿ ನಾಡಿಗೆ ಬರುವ ಆತಂಕ ಶುರುವಾಗಿದೆ. ಸುತ್ತಮುತ್ತಲ ಹಳ್ಳಿಯವರು ಕಾಡು ಪ್ರಾಣಿಗಳು ಊರಿಗೆ ಬರುವ ಆತಂಕದಲ್ಲಿದ್ದಾರೆ. ಅಲ್ಲಿನ ಸ್ಥಳೀಯರ ಜೊತೆ ಸುವರ್ಣ ನ್ಯೂಸ್ ಪ್ರತಿನಿಧಿ ಶರತ್ ಮಾತನಾಡಿದ್ದಾರೆ. ಏನ್ ಮಾತನಾಡಿದ್ದಾರೆ ಇಲ್ಲಿದೆ ನೋಡಿ. 

ಬಂಡೀಪುರ ಕಾಡ್ಗಿಚ್ಚು ಸದ್ಯ ಹತೋಟಿಗೆ ಬಂದಿದೆ. ಆದರೆ ಈಗಾಗಲೇ ನೂರಾರು ಎಕರೆ ಬೆಂಕಿಗಾಹುತಿಯಾಗಿದೆ. ಕಾಡು ಪ್ರಾಣಿಗಳು ಆಹಾರ, ನೀರು ಅರಸಿ ನಾಡಿಗೆ ಬರುವ ಆತಂಕ ಶುರುವಾಗಿದೆ. ಸುತ್ತಮುತ್ತಲ ಹಳ್ಳಿಯವರು ಕಾಡು ಪ್ರಾಣಿಗಳು ಊರಿಗೆ ಬರುವ ಆತಂಕದಲ್ಲಿದ್ದಾರೆ. ಅಲ್ಲಿನ ಸ್ಥಳೀಯರ ಜೊತೆ ಸುವರ್ಣ ನ್ಯೂಸ್ ಪ್ರತಿನಿಧಿ ಶರತ್ ಮಾತನಾಡಿದ್ದಾರೆ. ಏನ್ ಮಾತನಾಡಿದ್ದಾರೆ ಇಲ್ಲಿದೆ ನೋಡಿ. 

Video Top Stories