Asianet Suvarna News Asianet Suvarna News

ನೆರೆಯಾದರೇನು, ಬರವಾದರೇನು, ಖೇಣಿ ಬರ್ತ್‌ಡೇಗೆ ಮಾತ್ರ ಭರ್ಜರಿ ಫಂಕ್ಷನ್ನು!

ಒಂದು ಕಡೆ ಇಡೀ ರಾಜ್ಯ ನೆರೆ ಪರಿಹಾರಕ್ಕಾಗಿ ಕಂಗಾಲಾಗಿದ್ದರೆ, ಇನ್ನೊಂದು ಕಡೆ ರಾಜಕಾರಣಿಗಳು ಭರ್ಜರಿ ಪಾರ್ಟಿಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಅಶೋಕ್ ಖೇಣಿ ಬೀದರ್‌ನಲ್ಲಿ ತಮ್ಮ ಹುಟ್ಟುಹಬಬ್ವನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಇಲ್ಲಿದೆ ವರದಿ...

ಬೀದರ್ (ಅ.06): ಒಂದು ಕಡೆ ಇಡೀ ರಾಜ್ಯ ನೆರೆ ಪರಿಹಾರಕ್ಕಾಗಿ ಕಂಗಾಲಾಗಿದ್ದರೆ, ಇನ್ನೊಂದು ಕಡೆ ರಾಜಕಾರಣಿಗಳು ಭರ್ಜರಿ ಪಾರ್ಟಿಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಅಶೋಕ್ ಖೇಣಿ ಬೀದರ್‌ನಲ್ಲಿ ತಮ್ಮ ಹುಟ್ಟುಹಬಬ್ವನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಇಲ್ಲಿದೆ ವರದಿ...

Video Top Stories