Asianet Suvarna News Asianet Suvarna News

ಸಂತ್ರಸ್ತರಿಗೆ ಸೇರಬೇಕಿದ್ದ ಹಣ ಸರ್ಕಾರದ ಖಜಾನೆಯಲ್ಲೇ ಉಳಿದಿದ್ದು ಹೇಗೆ?

ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ದುಂಬಾಲು ಬೀಳಲಾಗುತ್ತಿದೆ.  ರಾಜ್ಯದ ಖಜಾನೆಗಳಲ್ಲಿ ಕೋಟಿ ಕೋಟಿ ಹಣ ಕೊಳೆಯುತ್ತಿದೆ. ಜಿಲ್ಲಾಧಿಕಾರಿಗಳ ಡಿಪಿ ಖಾತೆಯಲ್ಲಿ ಕೋಟಿ ಕೋಟಿ ಹಣ ಕೊಳೆಯುತ್ತಾ ಬಿದ್ದಿದೆ. ಸಂತ್ರಸ್ತರಿಗೆ ಸೇರಬೇಕಿದ್ದ ಹಣ ಖಜಾನೆಯಲ್ಲೇ ಉಳಿದಿದ್ದು ಹೇಗೆ? ಸುವರ್ಣ ನ್ಯೂಸ್ ಬಳಿ ಇದೆ ಎಕ್ಸ್ ಕ್ಲೂಸಿವ್ ಮಾಹಿತಿ. ಇಲ್ಲಿದೆ ಕ್ಲಿಕ್ಕಿಸಿ. 
 

ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ದುಂಬಾಲು ಬೀಳಲಾಗುತ್ತಿದೆ.  ರಾಜ್ಯದ ಖಜಾನೆಗಳಲ್ಲಿ ಕೋಟಿ ಕೋಟಿ ಹಣ ಕೊಳೆಯುತ್ತಿದೆ. ಜಿಲ್ಲಾಧಿಕಾರಿಗಳ ಡಿಪಿ ಖಾತೆಯಲ್ಲಿ ಕೋಟಿ ಕೋಟಿ ಹಣ ಕೊಳೆಯುತ್ತಾ ಬಿದ್ದಿದೆ. ಸಂತ್ರಸ್ತರಿಗೆ ಸೇರಬೇಕಿದ್ದ ಹಣ ಖಜಾನೆಯಲ್ಲೇ ಉಳಿದಿದ್ದು ಹೇಗೆ? ಸುವರ್ಣ ನ್ಯೂಸ್ ಬಳಿ ಇದೆ ಎಕ್ಸ್ ಕ್ಲೂಸಿವ್ ಮಾಹಿತಿ. ಇಲ್ಲಿದೆ ಕ್ಲಿಕ್ಕಿಸಿ. 
 

Video Top Stories