ಬಿಎಸ್ವೈರಿಂದ ಎಸಿಬಿಗೆ ಕೊನೆ ಮೊಳೆ, ಮತ್ತೆ ಲೋಕಾಯುಕ್ತಕ್ಕೆ ಪವರ್?
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೇಮಕ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳ [ಎಸಿಬಿ]ಗೆ ಕೊನೆ ಮೊಳೆ ಹೊಡೆಯುವುದು ಪಕ್ಕಾ ಆಗಿದೆ. ಎಸಿಬಿ ರದ್ದು ಮಾಡಲು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಸಿದ್ಧತೆ ಮಾಡಿಕೊಂಡಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೇಮಕ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳ [ಎಸಿಬಿ]ಗೆ ಕೊನೆ ಮೊಳೆ ಹೊಡೆಯುವುದು ಪಕ್ಕಾ ಆಗಿದೆ. ಎಸಿಬಿ ರದ್ದು ಮಾಡಲು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಸಿದ್ಧತೆ ಮಾಡಿಕೊಂಡಿದೆ.