Asianet Suvarna News Asianet Suvarna News

‘ಪಿಕ್ಚರ್ ಅಭೀ ಬಾಕಿ ಹೈ’ ಇನ್ನೊಂದು ಅಗ್ನಿಪರೀಕ್ಷೆ BSYಗೆ ಕಾಯುತ್ತಿದೆ!

ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆಯೊಂದಿಗೆ ರಾಜ್ಯ ರಾಜಕಾರಣದಲ್ಲಿ ಒಂದು ಅಧ್ಯಾಯ ಮುಗಿದಿದೆ. ಬಿ.ಎಸ್. ಯಡಿಯೂರಪ್ಪ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಆದರೆ ಈ ರಾಜಕೀಯ ಆಟ ಸಂಪೂರ್ಣವಾಗಿ ಮುಗಿದಿಲ್ಲ. ಇನ್ನೂ ಕೆಲವು ‘ಸಂಕಟ’ಗಳು ಯಡಿಯೂರಪ್ಪ ಮುಂದಿವೆ. ಇಲ್ಲಿದೆ ವಿವರ...    

ಬೆಂಗಳೂರು (ಜು.24): ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆಯೊಂದಿಗೆ ರಾಜ್ಯ ರಾಜಕಾರಣದಲ್ಲಿ ಒಂದು ಅಧ್ಯಾಯ ಮುಗಿದಿದೆ. ಬಿ.ಎಸ್. ಯಡಿಯೂರಪ್ಪ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಆದರೆ ಈ ರಾಜಕೀಯ ಆಟ ಸಂಪೂರ್ಣವಾಗಿ ಮುಗಿದಿಲ್ಲ. ಇನ್ನೂ ಕೆಲವು ‘ಸಂಕಟ’ಗಳು ಯಡಿಯೂರಪ್ಪ ಮುಂದಿವೆ. ಇಲ್ಲಿದೆ ವಿವರ...    

Video Top Stories