Asianet Suvarna News Asianet Suvarna News

ಭಿನ್ನಮತ ಶಮನಕ್ಕೆ BSY ಮಾಸ್ಟರ್ ಪ್ಲಾನ್! ಇದೇ ಕೊನೆಯ ಅಸ್ತ್ರ?

ನೂತನ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಒಂದೆಡೆ ಖಾತೆ ಹಂಚಿಕೆ ಇನ್ನೂ ತಲೆನೋವಾಗಿ ಉಳಿದಿದೆ. ಇನ್ನೊಂದೆಡೆ ಮುನಿಸಿಕೊಂಡಿರುವ ಸಚಿವ ಸ್ಥಾನ ವಂಚಿತರು ಸಮಾಧಾನಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಸಂಪುಟ ವಿಸ್ತರಣೆಯ ಬಳಿಕ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತ ಶಮನಕ್ಕೆ ಈಗ ಯಡಿಯೂರಪ್ಪ ಹೊಸ ತಂತ್ರ ರೂಪಿಸಿದ್ದಾರೆ. ಅದೇನದು? ಇಲ್ಲಿದೆ ವಿವರ... 

ಬೆಂಗಳೂರು (ಆ.26): ನೂತನ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಒಂದೆಡೆ ಖಾತೆ ಹಂಚಿಕೆ ಇನ್ನೂ ತಲೆನೋವಾಗಿ ಉಳಿದಿದೆ. ಇನ್ನೊಂದೆಡೆ ಮುನಿಸಿಕೊಂಡಿರುವ ಸಚಿವ ಸ್ಥಾನ ವಂಚಿತರು ಸಮಾಧಾನಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಸಂಪುಟ ವಿಸ್ತರಣೆಯ ಬಳಿಕ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತ ಶಮನಕ್ಕೆ ಈಗ ಯಡಿಯೂರಪ್ಪ ಹೊಸ ತಂತ್ರ ರೂಪಿಸಿದ್ದಾರೆ. ಅದೇನದು? ಇಲ್ಲಿದೆ ವಿವರ... 

Video Top Stories