Asianet Suvarna News Asianet Suvarna News

ಡಿಸಿಎಂ ಪರಮೇಶ್ವರ್ ಸ್ವಕ್ಷೇತ್ರದಲ್ಲಿ ದೇವಸ್ಥಾನಕ್ಕೆ ಪ್ರವೇಶಿಸಿದ ದಲಿತನಿಗೆ ದಂಡ

ಡಿಸಿಎಂ ಪರಮೇಶ್ವರ್ ಸ್ವಕ್ಷೇತ್ರದಲ್ಲೇ ಅಮಾನವೀಯ ಪದ್ಧತಿ ಬಯಲಾಗಿದೆ. ದೊಡ್ಡಮ್ಮ ದೇವಾಲಯ ಪ್ರವೇಶಿಸಿದ ವ್ಯಕ್ತಿಗೆ ಗ್ರಾಮದಿಂದಲೇ ಬಹಿಷ್ಕಾರ ಹಾಕಿದ್ದಾರೆ. ದೇವಾಲಯ ಮೈಲಿಗೆ ಹೋಗಲಾಡಿಸಲು ದಂಡ ವಸೂಲಿ ಮಾಡಿದ್ದಾರೆ ಜನ. ದೇಗುಲ ಹೊಸ ಬಣ್ಣ ಬಳಕೆಗೆ 25 ಸಾವಿರ ದಂಡ ಹಾಕಿದ್ದಾರೆ ಊರಿನ ಮುಖಂಡರು. 
 

ಡಿಸಿಎಂ ಪರಮೇಶ್ವರ್ ಸ್ವಕ್ಷೇತ್ರದಲ್ಲೇ ಅಮಾನವೀಯ ಪದ್ಧತಿ ಬಯಲಾಗಿದೆ. ದೊಡ್ಡಮ್ಮ ದೇವಾಲಯ ಪ್ರವೇಶಿಸಿದ ವ್ಯಕ್ತಿಗೆ ಗ್ರಾಮದಿಂದಲೇ ಬಹಿಷ್ಕಾರ ಹಾಕಿದ್ದಾರೆ. ದೇವಾಲಯ ಮೈಲಿಗೆ ಹೋಗಲಾಡಿಸಲು ದಂಡ ವಸೂಲಿ ಮಾಡಿದ್ದಾರೆ ಜನ. ದೇಗುಲ ಹೊಸ ಬಣ್ಣ ಬಳಕೆಗೆ 25 ಸಾವಿರ ದಂಡ ಹಾಕಿದ್ದಾರೆ ಊರಿನ ಮುಖಂಡರು.