ಕೊರೊನಾ ಸಂಕಷ್ಟ ಮುಗಿಯುವ ಸಮಯ ಬಂದಿದೆ: ವಿನಯ್ ಗುರೂಜಿ
ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾ ಸಂಕಷ್ಟ ಯಾವಾಗ ಮುಗಿಯುತ್ತೋ ಅಂತ ಇಡೀ ವಿಶ್ವವೇ ಕಾಯುತ್ತಿದೆ. ಪಾಸಿಟೀವ್ ಕೇಸ್ಗಳು ಹೆಚ್ಚಾದ ಹಾಗೆ ಆತಂಕ ಕೂಡಾ ಹೆಚ್ಚಾಗುತ್ತಿದೆ. ಇಂತಹ ಆತಂಕದ ಮಧ್ಯೆ ಗೌರಿಗದ್ದೆಯ ಅವಧೂತರಾದ ವಿನಯ್ ಗುರೂಜಿ ಭವಿಷ್ಯವೊಂದನ್ನು ನುಡಿದಿದ್ದಾರೆ. ಕೊರೊನಾಗೆ ಅಂತ್ಯಕಾಲ ಬಂದಿದೆ ಎಂದಿದ್ದಾರೆ. ಸಂಕಷ್ಟ ಸದ್ಯದಲ್ಲೇ ಮುಗಿಯಲಿದೆ ಎಂದಿದ್ದಾರೆ. ಈ ಮಹಾಮಾರಿಯಿಂದ ಯಾವಾಗ ಮುಕ್ತಿ ಸಿಗುತ್ತದೆ? ಇಲ್ಲಿದೆ ನೋಡಿ ಅವಧೂತರ ಮಾತುಗಳು!
ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾ ಸಂಕಷ್ಟ ಯಾವಾಗ ಮುಗಿಯುತ್ತೋ ಅಂತ ಇಡೀ ವಿಶ್ವವೇ ಕಾಯುತ್ತಿದೆ. ಪಾಸಿಟೀವ್ ಕೇಸ್ಗಳು ಹೆಚ್ಚಾದ ಹಾಗೆ ಆತಂಕ ಕೂಡಾ ಹೆಚ್ಚಾಗುತ್ತಿದೆ. ಇಂತಹ ಆತಂಕದ ಮಧ್ಯೆ ಗೌರಿಗದ್ದೆಯ ಅವಧೂತರಾದ ವಿನಯ್ ಗುರೂಜಿ ಭವಿಷ್ಯವೊಂದನ್ನು ನುಡಿದಿದ್ದಾರೆ. ಕೊರೊನಾಗೆ ಅಂತ್ಯಕಾಲ ಬಂದಿದೆ ಎಂದಿದ್ದಾರೆ. ಸಂಕಷ್ಟ ಸದ್ಯದಲ್ಲೇ ಮುಗಿಯಲಿದೆ ಎಂದಿದ್ದಾರೆ. ಈ ಮಹಾಮಾರಿಯಿಂದ ಯಾವಾಗ ಮುಕ್ತಿ ಸಿಗುತ್ತದೆ? ಇಲ್ಲಿದೆ ನೋಡಿ ಅವಧೂತರ ಮಾತುಗಳು!