Asianet Suvarna News Asianet Suvarna News

ನ್ಯೂಸ್‌ ಅವರ್ ಸ್ಪೆಶಲ್‌ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ .... ಏನಂದ್ರು ರಾಮಲಿಂಗಾರೆಡ್ಡಿ ?

ನ್ಯೂಸ್‌ ಅವರ್ ಸ್ಪೆಶಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ  ಹತ್ತು ಹಲವಾರು ವಿಚಾರಗಳ ಬಗ್ಗೆ ಸಂವಾದ ನಡೆಸಿದರು.  

ನ್ಯೂಸ್‌ ಅವರ್ ಸ್ಪೆಶಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ  ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹತ್ತು ಹಲವಾರು ವಿಚಾರಗಳ ಬಗ್ಗೆ ಸಂವಾದ ನಡೆಸಿದರು.  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಬಾರಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರ ಬೇಕು . ಏಕೆಂದರೆ ಬಿಜೆಪಿ ಪಕ್ಷ ಮಾಡಿರುವಂತ ತಪ್ಪುಗಳು ,ಬಿಜೆಪಿ  ಕೊಟ್ಟಿರುವಂತಹ ಆಶ್ವಾಸನೆಗಳನ್ನು ಸ್ವಲ್ಪನೂ ಜಾರಿಗೆ ತಂದಿಲ್ಲ ಎಂದಿದ್ದಾರೆ. ಅದೇ ಕಾಂಗ್ರೆಸ್‌ ಪಕ್ಷ 155  ಆಶ್ವಾಸನೆಗಳನ್ನು 2013 ರಲ್ಲಿ ಕೊಟ್ಟು ಅಷ್ಟುನು ಜಾರಿಗೆ ತಂದಿದ್ದವಿ. ಅದಲ್ಲದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬೆಲೆ ಏರಿಕೆ , ಭ್ರಷ್ಟಾಚಾರ ಆಡಳಿತವನ್ನು ನಡೆಸುತ್ತಿರುವ ಒಂದು ವೈಕರಿಯಿಂದ ಜನಕ್ಕೆ ಸಹಜವಾಗಿ ಬೇಸರವಾಗಿದೆ. ಬಿಜೆಪಿಯನ್ನು ಜನ ಈ ಭಾರಿ ಬೆಂಬಲಿಸಲ್ಲ , ಕೇಸರಿ ಪಾಳ್ಯದ  ನಾಯಕತ್ವದಲ್ಲಿ ಕೊರತೆ ಇದೆ ಹೀಗಾಗಿ ಮತದಾರರು ಕಾಂಗ್ರೆಸ್‌ಗೆ ಒಲಸೆ ಬರುತ್ತಾರೆ ಎಂದು ತಿಳಿಸಿದರು . ಇನ್ನು ಕಾಂಗ್ರೆಸ್‌ ನಲ್ಲಿ ಒಂದೇ ಬಣ ಆದರೆ ನಾಯಕರು ಜಾಸ್ತಿ ಇದ್ದಾರೆ ಖರ್ಗೆಗೆ ಬಣದ ಅವಶ್ಯಕತೆ ಇಲ್ಲ ಎಂದು  ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ 

Video Top Stories