Asianet Suvarna News Asianet Suvarna News

ಸಕ್ಕರೆ ನಾಡಲ್ಲಿ ಖೋಟಾ ನೋಟು ಹಾವಳಿ; ರೈತನಿಗೆ ಮಹಾಮೋಸ

ಸಕ್ಕರೆ ನಾಡು ಮಂಡ್ಯದಲ್ಲಿ ಖೋಟಾ ನೋಟು ಹಾವಳಿ ಶುರುವಾಗಿದೆ. ಮುದುಕರನ್ನೇ ಟಾರ್ಗೆಟ್ ಮಾಡಿದ್ದಾರೆ ದಂಧೆಕೋರರು.  ಕುರಿಕೊಳ್ಳುವ ನೆಪದಲ್ಲಿ ಹಳ್ಳಿಗರಿಗೆ ಖದೀಮರು ನಾಮ ಹಾಕಿದ್ದಾರೆ. 

ಮಂಡ್ಯ (ಜ. 27): ಸಕ್ಕರೆ ನಾಡು ಮಂಡ್ಯದಲ್ಲಿ ಖೋಟಾ ನೋಟು ಹಾವಳಿ ಶುರುವಾಗಿದೆ. ಮುದುಕರನ್ನೇ ಟಾರ್ಗೆಟ್ ಮಾಡಿದ್ದಾರೆ ದಂಧೆಕೋರರು.  ಕುರಿಕೊಳ್ಳುವ ನೆಪದಲ್ಲಿ ಹಳ್ಳಿಗರಿಗೆ ಖದೀಮರು ನಾಮ ಹಾಕಿದ್ದಾರೆ. 

ಬೆಂಗಳೂರಿನ ಪ್ರಸಿದ್ಧ ದೇವಾಲಯದಲ್ಲಿ ಕಳ್ಳತನ; ಆಂಜನೇಯನನ್ನು ಬಿಡದ ಕಳ್ಳರು..!

ಮದ್ದೂರು ತಾಲೂಕಿನ ಅಂಕನಾಥಪುರದ ಮಂಚಯ್ಯ ಎನ್ನುವವರು ಮೋಸ ಹೋಗಿದ್ದಾರೆ. ಕಿಡಿಗೇಡಿಯೊಬ್ಬ ಕಲರ್ ಜೆರಾಕ್ಸ್ ನೋಟ್ ಕೊಟ್ಟು ಕುರಿ ಕೊಂಡೊಯ್ದಿದ್ದಾನೆ. ಅತ್ತ ಕುರಿಯೂ ಇಲ್ಲದೇ ಇತ್ತ ಹಣವೂ ಇಲ್ಲದೇ ಮೋಸ ಹೋಗಿದ್ದಾರೆ ರೈತ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!