Asianet Suvarna News Asianet Suvarna News

ಮಂಡ್ಯದಲ್ಲಿ ಡಿಕೆಶಿಗೆ ಬೃಹತ್ ಸೇಬಿನ ಹಾರ, ನಿಮಿಷದಲ್ಲೇ ಹಣ್ಣು ಮಾಯ!

ಮಂಡ್ಯ(ನ.08): ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್‌ಗೆ ಪ್ರವಾಸ ಮಾಡುತ್ತಿರುವ ಪ್ರತಿ ಜಿಲ್ಲೆ ಜಿಲ್ಲೆಯಲ್ಲೂ ಅದ್ಧೂರಿ ಸ್ವಾಗತ ಸಿಗುತ್ತಿದೆ. ಇದೀಗ ಮಂಡ್ಯಕ್ಕೆ ತೆರಳಿದ ಶಿವಕುಮಾರ್‌ಗೆ ಕಾರ್ಯಕರ್ತರು, ಅಭಿಮಾನಿಗಳು ಬೃಹತ್ ಗಾತ್ರದ ಸೇಬು ಹಣ್ಣಿನ ಹಾರ ಹಾಕಿ ಸ್ವಾಗತಿಸಿದ್ದಾರೆ. ಮೆರವಣಿಗೆ ಮೂಲಕ ಸಾಗಿದ ಡಿಕೆಶಿ ಅದೇ ಹಾರದಿಂದ ಡಿಕೆ ಸೇಬು ಕಿತ್ತು ತಿಂದು, ಕಾರ್ಯಕರ್ತರಿಗೂ ಹಂಚಿದರು.

ಮಂಡ್ಯ(ನ.08): ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್‌ಗೆ ಪ್ರವಾಸ ಮಾಡುತ್ತಿರುವ ಪ್ರತಿ ಜಿಲ್ಲೆ ಜಿಲ್ಲೆಯಲ್ಲೂ ಅದ್ಧೂರಿ ಸ್ವಾಗತ ಸಿಗುತ್ತಿದೆ. ಇದೀಗ ಮಂಡ್ಯಕ್ಕೆ ತೆರಳಿದ ಶಿವಕುಮಾರ್‌ಗೆ ಕಾರ್ಯಕರ್ತರು, ಅಭಿಮಾನಿಗಳು ಬೃಹತ್ ಗಾತ್ರದ ಸೇಬು ಹಣ್ಣಿನ ಹಾರ ಹಾಕಿ ಸ್ವಾಗತಿಸಿದ್ದಾರೆ. ಮೆರವಣಿಗೆ ಮೂಲಕ ಸಾಗಿದ ಡಿಕೆಶಿ ಅದೇ ಹಾರದಿಂದ ಡಿಕೆ ಸೇಬು ಕಿತ್ತು ತಿಂದು, ಕಾರ್ಯಕರ್ತರಿಗೂ ಹಂಚಿದರು.

ಇದನ್ನೂ ಓದಿ: ಟಿಪ್ಪು ಸಮಾಧಿ ಬಳಿ ಖಡ್ಗ ಝಳಪಿಸಿದ ಡಿಕೆ ಶಿವಕುಮಾರ್!