Asianet Suvarna News Asianet Suvarna News

ಬಿಜೆಪಿ ಸರ್ಕಾರದಿಂದ ನಾಡಧ್ವಜ ಕಡೆಗಣನೆ? ವಿವಾದ ಸೃಷ್ಟಿಸಿತು ಸುತ್ತೋಲೆ

ಕನ್ನಡ ನಾಡ ಧ್ವಜದ ಕಡೆಗಣನೆಗೆ ಮುಂದಾಯ್ತಾ ಬಿಜೆಪಿ ಸರ್ಕಾರ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಸರ್ಕಾರಿ ಅಧಿಕಾರಿಯೊಬ್ಬರು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಹೊರಡಿಸಿದ ಸುತ್ತೋಲೆ ಈಗ ವಿವಾದ ಸೃಷ್ಟಿಸಿದೆ. ಏನಿದೆ ಆ ಸುತ್ತೋಲೆಯಲ್ಲಿ, ಅದನ್ನು ಹೊರಡಿಸಿದ್ದು ಯಾರು? ಇಲ್ಲಿದೆ ವಿವರ..  

ಕೊಪ್ಪಳ (ನ.01): ಕನ್ನಡ ನಾಡ ಧ್ವಜದ ಕಡೆಗಣನೆಗೆ ಮುಂದಾಯ್ತಾ ಬಿಜೆಪಿ ಸರ್ಕಾರ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಸರ್ಕಾರಿ ಅಧಿಕಾರಿಯೊಬ್ಬರು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಹೊರಡಿಸಿದ ಸುತ್ತೋಲೆ ಈಗ ವಿವಾದ ಸೃಷ್ಟಿಸಿದೆ. ಏನಿದೆ ಆ ಸುತ್ತೋಲೆಯಲ್ಲಿ, ಅದನ್ನು ಹೊರಡಿಸಿದ್ದು ಯಾರು? ಇಲ್ಲಿದೆ ವಿವರ..