Asianet Suvarna News Asianet Suvarna News

'ರಾಜಕೀಯ ಬೇಡ.. ಎಲ್ಲ ಒಂದಾಗಿ ಜ್ಯೋತಿ ಬೆಳಗಿಸೋಣ'

ಮೀಸಲಾತಿ ಹೋರಾಟದಲ್ಲಿ ರಾಜಕಾರಣ ಬೇಡ/ ನಾವು ಬೇರೆ ನೀವು ಬೇರೆ ಎಂದು ಹೇಳುವುದು ಬೇಡ/ ವಿವಿಧ ಸಮುದಾಯಗಳಿಂದ ಕೇಳಿಬರುತ್ತಿರುವ ಮೀಸಲು ಕೂಗು

ಬೆಂಗಳೂರು (ಫೆ. 18) ಪಂಚಮಸಾಲಿ ಹೋರಾಟಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಚನಾನಂದ ಶ್ರೀ ಮಾತನಾಡಿದ್ದಾರೆ. ನಾವು ಬೇರೆ ನೀವು ಬೇರೆ ಎಂದು ಹೇಳಿಕೊಳ್ಳುವುದು ಬೇಡ. ಎಲ್ಲರೂ ಒಟ್ಟಾಗಿ ಜ್ಯೋತಿ ಬೆಳಗಿಸೋಣ ಎಂದು ಹೇಳಿದ್ದಾರೆ.

ಕರ್ನಾಟಕದ ಯಾವೆಲ್ಲ ಸಮುದಾಯ ಮೀಸಲು ಕೇಳ್ತಾ ಇವೆ?

ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು. ಮೀಸಲಾತಿ ಹೋರಾಟದಿಂದ ವಿಮುಖರಾಗುವುದು ಬೇಡ ಎಂದು ಸ್ವಾಮೀಜಿ  ಹೇಳಿದ್ದಾರೆ. 

Video Top Stories