Asianet Suvarna News Asianet Suvarna News

ಕೇಂದ್ರ ಸರ್ಕಾರಕ್ಕೆ ರಕ್ಕೆ ಸಿಎಎ ಬಗ್ಗೆ ಸ್ಪಷ್ಟ ನಿಲುವು ಇಲ್ಲ: ಸ್ವಾಮಿ ಅಗ್ನಿವೇಶ್!

ಸಿಎಎ ಕುರಿತು ಕೇಂದ್ರ ಸರ್ಕಾರದಲ್ಲಿ ಸ್ಪಷ್ಟತೆಯಿಲ್ಲ ಎಂದು ಸಮಾಜ ಸುಧಾರಕ ಸ್ವಾಮಿ ಅಗ್ನಿವೇಶ್ ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಮೋದಿ ಸಿಎಎ ಕುರಿತು ಕೇವಲ ಸಂಸತ್ತಿನಲ್ಲಷ್ಟೇ ಮಾತನಾಡುತ್ತಾರೆ. ಆದರೆ ಈ ಕುರಿತು ಬಹಿರಂಗ ಚರ್ಚೆಗೆ ಅವರು ಸಿದ್ಧರಿಲ್ಲ ಎಂದು ಸ್ವಾಮಿ ಅಗ್ನಿವೇಶ್ ಹರಿಹಾಯ್ದಿದ್ದಾರೆ.

ಕಲಬುರುಗಿ(ಜ.21): ಸಿಎಎ ಕುರಿತು ಕೇಂದ್ರ ಸರ್ಕಾರದಲ್ಲಿ ಸ್ಪಷ್ಟತೆಯಿಲ್ಲ ಎಂದು ಸಮಾಜ ಸುಧಾರಕ ಸ್ವಾಮಿ ಅಗ್ನಿವೇಶ್ ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಮೋದಿ ಸಿಎಎ ಕುರಿತು ಕೇವಲ ಸಂಸತ್ತಿನಲ್ಲಷ್ಟೇ ಮಾತನಾಡುತ್ತಾರೆ. ಆದರೆ ಈ ಕುರಿತು ಬಹಿರಂಗ ಚರ್ಚೆಗೆ ಅವರು ಸಿದ್ಧರಿಲ್ಲ ಎಂದು ಸ್ವಾಮಿ ಅಗ್ನಿವೇಶ್ ಹರಿಹಾಯ್ದಿದ್ದಾರೆ. ಜನರಲ್ಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್ ಹೀಗೆ ಎಲ್ಲ ದಾಖಲೆಗಳಿದ್ದರೂ, ಪೌರತ್ವ ಸಾಬೀತುಪಡಿಸಲು ಪರದಾಡಬೇಕಿದೆ ಎಂದು ಅಗ್ನಿವೇಶ್ ಕಿಡಿಕಾರಿದರು.

 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...

Video Top Stories