Asianet Suvarna News Asianet Suvarna News

ಈಡೇರದೆ ಉಳಿದು ಹೋಗಿತ್ತು ಪೇಜಾವರ ಶ್ರೀಗಳ ಆಸೆ..!

ಹಿಂದೂ ಸಮಾಜದಲ್ಲಿ ಸುಧಾರಣೆಗಳನ್ನು ತರಲು ಯತ್ನಿಸಿದ, ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರಯತ್ನಿಸಿದ ಶ್ರೀಗಳು ಇತ್ತೀಚೆಗೆ ಇಹಲೋಕ ತ್ಯಜಿಸಿದ್ದು ಅವರ ಆಸೆಯೊಂದು ಹಾಗೆಯೇ ಉಳಿದುಬಿಟ್ಟಿದೆ. ಈಡೇರದೆ ಉಳಿದು ಹೋದ ಆ ಆಸೆ ಏನು..? ಶ್ರೀಗಳು ಯಾವ ಕನಸು ಕಂಡಿದ್ದರು..? ಆದ್ಯಾಕೆ ಈಡೇರದೆ ಉಳಿಯಿತು..? ವೀಕ್ಷಿಸಿ ಬಿಗ್‌ 3.

ಉಡುಪಿ(ಫೆ.05): ಸಾಮಾಜಿಕ, ಧಾರ್ಮಿಕ ಕೆಲಸಗಳ ಮೂಲಕ ಗುರುತಿಸಿಕೊಂಡಿದ್ದ, ಎಲ್ಲ ಧರ್ಮಗಳಲ್ಲಿಯೂ ಅಪಾರ ಭಕ್ತ ವೃಂದವನ್ನು ಹೊಂದಿದ್ದವರು ಪೇಜಾವರ ಶ್ರೀ. ಜನರಿಗಾಗಿಯೇ ಕೆಲಸ ಮಾಡುತ್ತಿದ್ದ, ಭಕ್ತರನ್ನು ಪ್ರೀತಿಯಿಂದ ಕಾಣುತ್ತಿದ್ದ ಶ್ರೀಗಳನ್ನು ಎಲ್ಲ ಸಮುದಾಯ, ಧರ್ಮದ ಜನರೂ ಆದರಿಸುತ್ತಿದ್ದರು.

ಸಚಿವ ಸ್ಥಾನ ಕೊಟ್ಟರೆ ಸಂತೋಷ, ಕೊಡದಿದ್ರೆ ಬೇಸರ ಇಲ್ಲ

ಹಿಂದೂ ಸಮಾಜದಲ್ಲಿ ಸುಧಾರಣೆಗಳನ್ನು ತರಲು ಯತ್ನಿಸಿದ, ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರಯತ್ನಿಸಿದ ಶ್ರೀಗಳು ಇತ್ತೀಚೆಗೆ ಇಹಲೋಕ ತ್ಯಜಿಸಿದ್ದು ಅವರ ಆಸೆಯೊಂದು ಹಾಗೆಯೇ ಉಳಿದುಬಿಟ್ಟಿದೆ. ಈಡೇರದೆ ಉಳಿದು ಹೋದ ಆ ಆಸೆ ಏನು..? ಶ್ರೀಗಳು ಯಾವ ಕನಸು ಕಂಡಿದ್ದರು..? ಆದ್ಯಾಕೆ ಈಡೇರದೆ ಉಳಿಯಿತು..? ವೀಕ್ಷಿಸಿ ಬಿಗ್‌ 3.

Video Top Stories