Asianet Suvarna News Asianet Suvarna News

ಪೂಜೆಗಾಗಿ ಹೊಡೆದಾಟ: ಕೆಲವರು ಆಸ್ಪತ್ರೆಗೆ, ಇನ್ನು ಕೆಲವರು ಜೈಲಿಗೆ

ಪೂಜೆ ವಿಚಾರಕ್ಕಾಗಿ ಎರಡು ಬಣಗಳ ನಡುವೆ ಮಾರಮಾರಿ| ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಮುಳುಕಟ್ಟಮ್ಮ ದೇವಾಲಯದಲ್ಲಿ ಘಟನೆ| 

ಪೂಜೆ ವಿಚಾರಕ್ಕಾಗಿ ಎರಡು ಬಣಗಳ ನಡುವೆ ಮಾರಮಾರಿ| ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಮುಳುಕಟ್ಟಮ್ಮ ದೇವಾಲಯದಲ್ಲಿ ಘಟನೆ| ದೇವಾಲಯಕ್ಕೆ ಬೀಗ ಹಾಕಿದ ವಿಚಾರದಲ್ಲಿ ಎರಡು ಬಣಗಳ ಹೊಡೆದಾಟ| ಮಾರಾಮಾರಿ ನಡೆದಿದ್ದು ಹಾಲಿ-ಮಾಜಿ ಶಾಸಕರ ಬಣಗಳ ನಡುವೆ.

Video Top Stories