Asianet Suvarna News Asianet Suvarna News

ಅಯೋಧ್ಯೆಗೆ ತುಮಕೂರಿನ ಪ್ರಸಿದ್ಧ ನಾಮದ ಚಿಲುಮೆ ನೀರು

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕ್ಷಣಗಣನೆ ಶುರುವಾಗಿದೆ. ಆ. 05 ರಂದು ಪ್ರಧಾನಿ ಮೋದಿ ಭೂಮಿಪೂಜೆ ನೆರವೇರಿಸಲಿದ್ದಾರೆ. ತುಮಕೂರಿನಲ್ಲಿರುವ ನಾಮದ ಚಿಲುಮೆಯಿಂದ ಮಂದಿರಕ್ಕೆ ನೀರು ಸಂಗ್ರಹಿಸಲಾಗಿದೆ. ಅತುಲ್ ಕುಮಾರ್ ಎಂಬುವವರು ಅಯೋಧ್ಯೆಗೆ ನೀರು ತೆಗೆದುಕೊಂಡು ಹೋಗಿದ್ದಾರೆ. ರಾಮ ವನವಾಸದ ಸಮಯದಲ್ಲಿ ನಾಮದ ಚಿಲುಮೆಗೆ ಬಂದಿದ್ದನೆಂಬುದು ನಂಬಿಕೆ. ಹೀಗಾಗಿ ಕಲಶದಲ್ಲಿ ನೀರನ್ನು ಸಂಗ್ರಹಿಸಿ ಅಯೋಧ್ಯೆಗೆ ಕೊಂಡೊಯ್ಯಲಾಗಿದೆ. 

ಬೆಂಗಳೂರು (ಆ. 01): ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕ್ಷಣಗಣನೆ ಶುರುವಾಗಿದೆ. ಆ. 05 ರಂದು ಪ್ರಧಾನಿ ಮೋದಿ ಭೂಮಿಪೂಜೆ ನೆರವೇರಿಸಲಿದ್ದಾರೆ. ತುಮಕೂರಿನಲ್ಲಿರುವ ನಾಮದ ಚಿಲುಮೆಯಿಂದ ಮಂದಿರಕ್ಕೆ ನೀರು ಸಂಗ್ರಹಿಸಲಾಗಿದೆ. ಅತುಲ್ ಕುಮಾರ್ ಎಂಬುವವರು ಅಯೋಧ್ಯೆಗೆ ನೀರು ತೆಗೆದುಕೊಂಡು ಹೋಗಿದ್ದಾರೆ. ರಾಮ ವನವಾಸದ ಸಮಯದಲ್ಲಿ ನಾಮದ ಚಿಲುಮೆಗೆ ಬಂದಿದ್ದನೆಂಬುದು ನಂಬಿಕೆ. ಹೀಗಾಗಿ ಕಲಶದಲ್ಲಿ ನೀರನ್ನು ಸಂಗ್ರಹಿಸಿ ಅಯೋಧ್ಯೆಗೆ ಕೊಂಡೊಯ್ಯಲಾಗಿದೆ. 

ಪೇಜಾವರ ಶ್ರೀಗಳ ರಾಮಮಂದಿರ ನಿರ್ಮಾಣ ಹೋರಾಟದ ಬಗ್ಗೆ ವಿಶ್ವ ಪ್ರಸನ್ನ ತೀರ್ಥರ ಮಾತಿದು

Video Top Stories