Asianet Suvarna News Asianet Suvarna News

ಏನಣ್ಣ ಇದು..!: ರಾಜಣ್ಣ ಬರ್ತಿದ್ದಂತೆ ಪ್ರತಿಭಟನೆ ಬಿಟ್ಟು ಓಡಿದ ಕಾರ್ಯಕರ್ತರು

ರಾಜಣ್ಣ ಬರ್ತಿದ್ದಂತೆ ಪ್ರತಿಭಟನೆ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಿಂದ ಎಸ್ಕೇಪ್| ರಾಜಣ್ಣ ವಿರುದ್ಧವೇ ಪ್ರತಿಭಟನೆ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು| ಏನಣ್ಣ ಇದು ಗತ್ತು...?

ದೇವೇಗೌಡರ ಸೋಲಿಗೆ ಕೆ.ಎನ್.ರಾಜಣ್ಣ ಅವರೇ ಕಾರಣ ಎಂದು ಕಾಂಗ್ರೆಸ್ ಕಾರ್ಯಕರ್ತರು ತುಮಕೂರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದರು. ಆದ್ರೆ ಸ್ಥಳಕ್ಕೆ ಸ್ವತಃ ರಾಜಣ್ಣ ಅವರು ಹೋಗುತ್ತಿದ್ದಂತೆಯೇ ಪ್ರತಿಭಟನಾಕಾರರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಅರೇ ಇದೇನಿದು ಆಶ್ಚರ್ಯ ಅಂತೀರಾ. ನೀವೇ ನೋಡಿ..

Video Top Stories