Asianet Suvarna News Asianet Suvarna News

ನಾಗರನಿಗೆ ಯಶಶ್ವಿ ಸರ್ಜರಿ: ಮನಗೆದ್ದ ಶಿವಮೊಗ್ಗ ವೈದ್ಯರ ಕಾರ್ಯವೈಖರಿ

ನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ನಾಗರಹಾವಿಗೆ ತೀರ್ಥಹಳ್ಳಿಯ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪಶು ವೈದ್ಯ ಯುವರಾಜ್ ಗೆ ಉರಗ ತಜ್ಞ ಮಾರುತಿ ಸಾಥ್ ನೀಡಿದ್ದಾರೆ. 
 

ಶಿವಮೊಗ್ಗ (ಅ. 08):  ನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ನಾಗರಹಾವಿಗೆ ತೀರ್ಥಹಳ್ಳಿಯ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪಶು ವೈದ್ಯ ಯುವರಾಜ್ ಗೆ ಉರಗ ತಜ್ಞ ಮಾರುತಿ ಸಾಥ್ ನೀಡಿದ್ದಾರೆ. 

ಹಾವನ್ನು ನಿಯಂತ್ರಿಸಲು ಅರಿವಳಿಕೆ ನೀಡಿ ಹೊಲಿಗೆ ಹಾಕಿದ ವೈದ್ಯರು, ಸುಮಾರು 1 ಗಂಟೆಗಲ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. 

Video Top Stories