Asianet Suvarna News Asianet Suvarna News

ಲಸಿಕೆ ಬಂದಿದೆ, ಮಾಸ್ಕ್ ಹಾಕ್ಕೋಬೇಕಾ ಎಂದ ಪ್ರವಾಸಿಗರು!

ಕರ್ನಾಟಕದಲ್ಲಿ ಕೊರೋನಾ ವೈರಸ್ ಎರಡನೇ ಅಲೆ ಹೆಚ್ಚಳ ದಿನ ಕಳೆದಂತೆ ನಿಯಂತ್ರಣವನ್ನು ಮೀರುತ್ತಿದೆ. ಮತ್ತೊಂದೆಡೆ ಜನರು ಸಹ ಮಾರ್ಗಸೂಚಿಗಳನ್ನ ಫಾಲೋ ಮಾಡ್ತಿಲ್ಲ.

ಚಿಕ್ಕಮಗಳೂರು, (ಏ.04): ಕರ್ನಾಟಕದಲ್ಲಿ ಕೊರೋನಾ ವೈರಸ್ ಎರಡನೇ ಅಲೆ ಹೆಚ್ಚಳ ದಿನ ಕಳೆದಂತೆ ನಿಯಂತ್ರಣವನ್ನು ಮೀರುತ್ತಿದೆ. ಮತ್ತೊಂದೆಡೆ ಜನರು ಸಹ ಮಾರ್ಗಸೂಚಿಗಳನ್ನ ಫಾಲೋ ಮಾಡ್ತಿಲ್ಲ.

ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ: ಪ್ರಮುಖವಾಗಿ 6 ಜಿಲ್ಲೆಗಳಿಗೆ ಸರ್ಕಾರ ಖಡಕ್ ಸೂಚನೆ

ಹೌದು...ಕಾಫಿನಾಡು ಚಿಕ್ಕಮಗಳೂರು ಪ್ರವಾಸಿ ತಾಣಗಳಲ್ಲಿ ಜನಸಾಗರವೇ ನೆರೆದಿದೆ. ಯಾವುದೇ ಸಾಮಾಜಿಕ ಅಂತರ, ಮಾಸ್ಕ್ ಇಲ್ಲ. 

Video Top Stories