‘ಧಿಮಾಕು ಬಿಡಿ, ಕೆಲ್ಸ ಮಾಡಿ’ ಮತ್ತೆ ಸಂಸದರ ಕಾಲೆಳೆದ ಸೂಲಿಬೆಲೆ
ಬರ ಪರಿಹಾರದ ವಿಚಾರದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ ನಂತರ ಬಿಜೆಪಿ ನಾಯಕರು ತರೇವಾರಿ ಹೇಳಿಕೆ ನೀಡಿದ್ದರು. ಈಗ ಮತ್ತೆ ಸೂಲಿಬೆಲೆ ಬಿಜೆಪಿ ನಾಯಕರ ಕಾಲೆಳೆದಿದ್ದಾರೆ.
ಬರ ಪರಿಹಾರದ ವಿಚಾರದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ ನಂತರ ಬಿಜೆಪಿ ನಾಯಕರು ತರೇವಾರಿ ಹೇಳಿಕೆ ನೀಡಿದ್ದರು. ಈಗ ಮತ್ತೆ ಸೂಲಿಬೆಲೆ ಬಿಜೆಪಿ ನಾಯಕರ ಕಾಲೆಳೆದಿದ್ದಾರೆ.