ಸೈಲಂಟ್ ಸತೀಶ್ VS ರೆಬಲ್ ರಮೇಶ್..ಗೋಕಾಕ ಕೋಟೆ ಗೆಲ್ಲೋರ್ಯಾರು?
ಬೆಳಗಾವಿಯ ಜಾರಕಿಹೊಳಿ ಕುಟುಂಬದಲ್ಲಿ ಯುದ್ಧ ಆರಂಭವಾಗಿದೆ. ಅಣ್ಣ-ತಮ್ಮಂದಿರ ನಡುವೆ ರಾಜಕಾರಣದ ಕದನ ಶುರುವಾಗಿದೆ. ದೋಸ್ತಿ ಸರ್ಕಾರ ಉರುಳಿದ ನಂತರ ಕಾಳಗ ಮತ್ತಷ್ಟು ಜೋರಾಗಿದೆ. ಹಾಗಾದರೆ ಏನಿದರ ಕತೆ? ಇಲ್ಲಿದೆ ಸಂಪೂರ್ಣ ವಿವರ...
ಬೆಳಗಾವಿಯ ಜಾರಕಿಹೊಳಿ ಕುಟುಂಬದಲ್ಲಿ ಯುದ್ಧ ಆರಂಭವಾಗಿದೆ. ಅಣ್ಣ-ತಮ್ಮಂದಿರ ನಡುವೆ ರಾಜಕಾರಣದ ಕದನ ಶುರುವಾಗಿದೆ. ದೋಸ್ತಿ ಸರ್ಕಾರ ಉರುಳಿದ ನಂತರ ಕಾಳಗ ಮತ್ತಷ್ಟು ಜೋರಾಗಿದೆ. ಹಾಗಾದರೆ ಏನಿದರ ಕತೆ? ಇಲ್ಲಿದೆ ಸಂಪೂರ್ಣ ವಿವರ...