ಬೆಂಗಳೂರಿನಲ್ಲಿ ಸುರಿದ ಮಹಾಮಳೆಗೆ ಹಿಂದಿನ ಕಾರಣ!
ಬೆಂಗಳೂರನ್ನು ನಡುಗಿಸಿದ ಮಹಾಮಳೆ/ ಮೂರು ಗಂಟೆ ಮಳೆಗೆ ನೂರಾರೂ ಅವಾಂತರ/ ಜಲದಂಡಯಾತ್ರೆಗೆ ಜೀವನವೇ ಚಿಂದಿ ಚಿಂದಿ/ ಭಯಾನಕ ದೃಶ್ಯಗಳು
ಬೆಂಗಳೂರು(ಅ. 25) ಬೆಂಗಳೂರು ಮಳೆಯೂರಾಗಿದೆ. ಮೂರು ಗಂಟೆಯ ಮಳೆಗೆ ಬೆಂಗಳೂರು ಬೆಚ್ಚಿ ಬಿದ್ದಿದೆ. ಮೂರು ಗಂಟೆ ಮಹಾಮಳೆಗೆ ನೂರು ಅವಾಂತರ. ಹೈದರಾಬಾದಿನಂತೆ ಆದ ಬೆಂಗಳೂರಿನ ಪರಿಸ್ಥಿತಿ.
ಬೆಂಗಳೂರು ದಕ್ಷಿಣ ಭಾಗ ಮಹಾಮಳೆಗೆ ಕೊಚ್ಚಿ ಹೋಗಿದೆ. ಮನೆಗಳು ಜಖಂ ಆಗಿವೆ. ಹೊಸಕೆರೆ ಹಳ್ಳಿ, ದತ್ತಾತ್ರೇಯ ನಗರದ ಪರಿಸ್ಥಿತಿ ಕೇಳುವುದೇ ಬೇಡ...