Asianet Suvarna News Asianet Suvarna News

ಶಿಕ್ಷಕಿ ಕ್ರೌರ್ಯಕ್ಕೆ ಕಣ್ಣೇ ಕಳೆದುಕೊಂಡ ವಿದ್ಯಾರ್ಥಿ

ಶಾಲಾ‌ ಶಿಕ್ಷಕಿ ಕ್ರೌರ್ಯಕ್ಕೆ ವಿದ್ಯಾರ್ಥಿ ಕಣ್ಣಿಗೆ ಏಟಾದ ಘಟನೆ ಹಾಸನ ಹೊರವಲಯದ ಎಲ್.ವಿ.ಜಿ.ಎಸ್‌ ಶಾಲೆಯಲ್ಲಿ ನಡೆದಿದೆ. ಎಲ್.ಕೆ.ಜಿ.ವಿದ್ಯಾರ್ಥಿ ‌ಮನಿಷ್ ಕಣ್ಣಿಗೆ ಏಟಾಗಿದ್ದು, ದೃಷ್ಟಿಗೆ ಸಮಸ್ಯೆಯಾಗಿದೆ. ಕಬ್ಬಿಣದ ಸ್ಕೇಲ್ ನಿಂದ ವಿದ್ಯಾರ್ಥಿಗೆ ಹೊಡೆದ ಕಾರಣ ಕಣ್ಣಿಗೆ ಗಂಭೀರ ಏಟಾಗಿದೆ. 

ಶಾಲಾ‌ ಶಿಕ್ಷಕಿ ಕ್ರೌರ್ಯಕ್ಕೆ ವಿದ್ಯಾರ್ಥಿ ಕಣ್ಣಿಗೆ ಏಟಾದ ಘಟನೆ ಹಾಸನ ಹೊರವಲಯದ ಎಲ್.ವಿ.ಜಿ.ಎಸ್‌ ಶಾಲೆಯಲ್ಲಿ ನಡೆದಿದೆ. ಎಲ್.ಕೆ.ಜಿ.ವಿದ್ಯಾರ್ಥಿ ‌ಮನಿಷ್ ಕಣ್ಣಿಗೆ ಏಟಾಗಿದ್ದು, ದೃಷ್ಟಿಗೆ ಸಮಸ್ಯೆಯಾಗಿದೆ. ಕಬ್ಬಿಣದ ಸ್ಕೇಲ್ ನಿಂದ ವಿದ್ಯಾರ್ಥಿಗೆ ಹೊಡೆದ ಕಾರಣ ಕಣ್ಣಿಗೆ ಗಂಭೀರ ಏಟಾಗಿದೆ.