ಕೊರೋನಾ ಬರಲು ಚಾನ್ಸೇ ಇಲ್ಲ, ಬೀದಿ ಬದಿ ವ್ಯಾಪಾರಿಗಳ ಮಾಸ್ಟರ್ ಪ್ಲ್ಯಾನ್!
ಕೊರೋನಾ ವಿರುದ್ಧ ಹೋರಾಟ/ ಬೆಂಗಳೂರು ಬೀದಿ ಬದಿ ವ್ಯಾಪಾರಿಗಳ ಮಾಸ್ಟರ್ ಪ್ಲಾನ್/ ಪಿಪಿಇ ಕಿಟ್ ಧರಿಸಿ ವ್ಯಾಪಾರ
ಬೆಂಗಳೂರು (ಜೂ. 26) ಸರ್ಕಾರ ಲಾಕ್ ಡೌನ್ ತೆಗೆದಿರಬಹುದು ಆದರೆ ಕೊರೋನಾ ಅಲ್ಲ ಎಂಬ ಮಾತಿದೆ. ಕೊರೋನಾ ಕಾರಣಕ್ಕೆ ಎಷ್ಟು ಎಚ್ಚರಿಕೆ ತೆಗೆದುಕೊಂಡರೂ ಸಾಲದು.
ಬಾಗಲಕೋಟೆಯ ವೈದ್ಯ ಬೆಂಗಳೂರಿನಲ್ಲಿ ಕೊರೋನಾಕ್ಕೆ ಬಲಿ
ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳು ಕೊರೋನಾ ವಿರುದ್ಧ ಹೋರಾಟಕ್ಕೆ ಒಂದು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ. ಪಿಪಿಇ ಕಿಟ್ ಧರಿಸಿ ವ್ಯಾಪಾರಕ್ಕೆ ಇಳಿದಿದ್ದಾರೆ.