Asianet Suvarna News Asianet Suvarna News

SSLC ರಿಸಲ್ಟ್: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಾಸನ ಫಸ್ಟ್ , ಕಾರಣ ಬಹಿರಂಗ!

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಾಸನ ಜಿಲ್ಲೆ ಎಸ್ ಎಸ್ ಎಲ್ ಸಿಯಲ್ಲಿ ಫಸ್ಟ್/ ಪ್ರಶ್ನೆ ಹುಟ್ಟುಹಾಕಿದ ಪತ್ರ/ ಹಾಸನ ಜಿಲ್ಲೆಯಲ್ಲಿ ಮಾಸ್ ಕಾಪಿ ನಡೆದಿತ್ತೆ? ಇಲಾಖೆ ಅಧಿಕಾರಿಗಳು ಹೇಳುವುದೇನು? 

ಬೆಂಗಳೂರು/ ಹಾಸನ[ಜ. 24]  ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಾಸನ ಜಿಲ್ಲೆ ಎಸ್‌ಎಸ್‌ಎಲ್ ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿತ್ತು. ಈಗ ಒಂದಷ್ಟು ಪ್ರಶ್ನೆಗಳು ಎದ್ದಿವೆ.

sslc ಪಾಸಾದವರಿಗೆ ಇಲ್ಲಿದೆ ಉದ್ಯೋಗ ಅವಕಾಶ

ಹಾಸನ ಹೇಗೆ ಪ್ರಥಮ ಸ್ಥಾನ ಪಡೆದುಕೊಂಡಿತು? ಎಂಬುದರ ಕುರಿತಾಗಿ ಶಿಕ್ಷಕರೊಬ್ಬರು ಬರೆದ ಪತ್ರ ಸುದ್ದಿಗೆ ಕಾರಣವಾಗಿದೆ. ಹಾಸನ ನಂಬರ್ 1 ಬರಲು ಮಾಸ್ ಕಾಪಿ ಮಾಡಲು ಅವಕಾಶ ನೀಡಿದ್ದೆ ಕಾರಣ ಎಂಬ ಮಾತು ಕೇಳಿಬಂದಿದೆ. ಏನಿದು ಹೊಸ ಸುದ್ದಿ ...

Video Top Stories