Asianet Suvarna News Asianet Suvarna News

1 ಹತ್ಯೆ ಸ್ಕೆಚ್’ನಿಂದ ಮುಚ್ಚಿ ಹೋಗಿದ್ದ 6 ಪ್ರಕರಣಗಳಿಗೆ ಮರುಜೀವ!

ಚಕರ್ವರ್ತಿ ಸೂಲಿಬೆಲೆ ಹಾಗೂ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹತ್ಯೆಯ ಸಂಚು ಬಯಲಾಗುತ್ತಿದ್ದಂತೇ, ಮುಚ್ಚಿ ಹೋಗಿದ್ದ ಹಳೆಯ 6 ಪ್ರಕರಣಗಳಿಗೆ ಮತ್ತೆ ಮರುಜೀವ ಬಂದಿದೆ.

ಬೆಂಗಳೂರು(ಜ.18): ಚಕರ್ವರ್ತಿ ಸೂಲಿಬೆಲೆ ಹಾಗೂ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹತ್ಯೆಯ ಸಂಚು ಬಯಲಾಗುತ್ತಿದ್ದಂತೇ, ಮುಚ್ಚಿ ಹೋಗಿದ್ದ ಹಳೆಯ 6 ಪ್ರಕರಣಗಳಿಗೆ ಮತ್ತೆ ಮರುಜೀವ ಬಂದಿದೆ. ಈ ಮೂಲಕ SDPI ಆಗುಂತಕರ ಜಾಲ ಬಯಲಾಗುತ್ತಿದ್ದು, ಸಂಘಟನೆಯ ವಿರುದ್ಧ ಮಾತನಾಡುತ್ತಿದ್ದವರನ್ನು ಟಾರ್ಗೆಟ್ ಮಾಡಿದ್ದರ ಕುರಿತು ಪೊಲೀಸರು ಮತ್ತೆ ತನಿಖೆ ಆರಂಭಿಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...