Asianet Suvarna News Asianet Suvarna News

ಬಿರುಸಿನ ಪ್ರಚಾರದ ನಡುವೆ ಎಳನೀರು ಕುಡಿದು ಕೂಲ್ ಆದ ಸಿದ್ದು

ವಿಪಕ್ಷ ನಾಯಕ ಸಿದ್ದರಾಮಯ್ಯ ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ. ಮೈಸೂರಿನ ಹುಣಸೂರು ಉಪಚುನಾವಣೆಗೆ ಪ್ರಚಾರ ನಡೆಸುತ್ತಿದ್ದ ಸಂದರ್ಭ ಬಿಸಿಲಿನಲ್ಲಿ ದಣಿದು ಎಳನೀರು ಕುಡಿದು ಸಿದ್ದರಾಮಯ್ಯ ಕೂಲ್ ಆಗಿದ್ದಾರೆ.

ಮೈಸೂರು(ನ.20): ವಿಪಕ್ಷ ನಾಯಕ ಸಿದ್ದರಾಮಯ್ಯ ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ. ಮೈಸೂರಿನ ಹುಣಸೂರು ಉಪಚುನಾವಣೆಗೆ ಪ್ರಚಾರ ನಡೆಸುತ್ತಿದ್ದ ಸಂದರ್ಭ ಬಿಸಿಲಿನಲ್ಲಿ ದಣಿದು ಎಳನೀರು ಕುಡಿದು ಸಿದ್ದರಾಮಯ್ಯ ಕೂಲ್ ಆಗಿದ್ದಾರೆ.

SSLC ಫೇಲ್, 40 ರೂ. ಸಂಬಳ: ಬೇನಾಮಿ ಆಸ್ತಿಯ ಸೀಕ್ರೆಟ್ ಬಿಚ್ಚಿಟ್ಟ MTB ನಾಗರಾಜ

ಹುಣಸೂರು ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ ಮಂಜುನಾಥ್ ಪರ ಸಿದ್ದರಾಮಯ್ಯ ಪ್ರಚಾರ ನಡೆಸಿದ್ದು, ಹಳ್ಳಿ ರೌಂಡ್ಸ್ ಹಾಕಿ ಕ್ಯಾಂಪೇನ್ ಮಾಡಿದ್ದಾರೆ. ರೋಡ್ ಶೋ ಮಧ್ಯೆ ಸಿದ್ದರಾಮಯ್ಯ ಎಳನೀರು ಕುಡಿದು ಕೂಲ್ ಆಗಿದ್ದಾರೆ. ಸುಡುವ ಬಿಸಿಲಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಬ್ಬರದ ಪ್ರಚಾರ ನಡೆಸಿದ್ದು, ಪ್ರಚಾರದುದ್ದಕ್ಕೂ ಹುಣಸೂರು ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ವಿರುದ್ಧ ಕಿಡಿ ಕಾರಿದ್ದಾರೆ.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

ಸಿದ್ದು ವಿರುದ್ಧ ದೂರು ಕೊಟ್ಟವರಿಗೆ ಹೈಕಮಾಂಡ್ ಮಂಗಳಾರತಿ!