ಬೆಂಗಳೂರು ಉಸ್ತುವಾರಿಯಾಟ, ಪದಾಧಿಕಾರಿಗಳ ಸಭೆಗೆ ಬಾರದ 'ಸಾಮ್ರಾಟ'!
ಸ್ವಪಕ್ಷಿಯರ ಮೇಲೆ ಮುನಿಸಿಕೊಂಡಿರುವ ಕಂದಾಯ ಸಚಿವ ಆರ್. ಅಶೋಕ ಅವರ ಕೋಪ ಇನ್ನು ಕಡಿಮೆಯಾಗಿಲ್ವಾ ಎಂಬ ಪ್ರಶ್ನೆ ಮೂಡಿದೆ. ಬೆಂಗಳೂರು ಬಿಜೆಪಿ ಪ್ರಮುಖ ಪದಾಧಿಕಾರಿಗಳ ಸಭೆಗೆ ಅಶೋಕ್ ಗೈರಾಗಿದ್ದಾರೆ. ಬೆಂಗಳೂರು ಉಸ್ತುವಾರಿ ಸ್ಥಾನವೂ ಅಶೋಕ್ ಕೈತಪ್ಪಲಿದೆ ಎನ್ನಲಾಗಿದ್ದು ಅಶೋಕ್ ಕೋಪಕ್ಕೆ ಮತ್ತಷ್ಟು ಕಾರಣವಾಗಿದೆ ಎನ್ನಲಾಗಿದೆ.
ಸ್ವಪಕ್ಷಿಯರ ಮೇಲೆ ಮುನಿಸಿಕೊಂಡಿರುವ ಕಂದಾಯ ಸಚಿವ ಆರ್. ಅಶೋಕ ಅವರ ಕೋಪ ಇನ್ನು ಕಡಿಮೆಯಾಗಿಲ್ವಾ ಎಂಬ ಪ್ರಶ್ನೆ ಮೂಡಿದೆ. ಬೆಂಗಳೂರು ಬಿಜೆಪಿ ಪ್ರಮುಖ ಪದಾಧಿಕಾರಿಗಳ ಸಭೆಗೆ ಅಶೋಕ ಗೈರಾಗಿದ್ದಾರೆ. ಬೆಂಗಳೂರು ಉಸ್ತುವಾರಿ ಸ್ಥಾನವೂ ಅಶೋಕ ಕೈತಪ್ಪಲಿದೆ ಎನ್ನಲಾಗಿದ್ದು ಅಶೋಕ ಕೋಪಕ್ಕೆ ಮತ್ತಷ್ಟು ಕಾರಣವಾಗಿದೆ ಎನ್ನಲಾಗಿದೆ.