ಕೊರೋನಾದಿಂದ ಮೃತಪಟ್ಟವರಿಗೆ ಗೌರವಪೂರ್ಣ ಅಂತ್ಯಕ್ರಿಯೆ
ಕೊರೋನಾಕ್ಕೆ ಬಲಿಯಾದವರಿಗೆ ಗೌರವದ ಅಂತ್ಯಸಂಸ್ಕಾರ/ ಸುವರ್ಣ ನ್ಯೂಸ್ ವರದಿ ಬಳಿಕ ಎಚ್ಚೆತ್ತ ಸರ್ಕಾರ/ ಪಿಪಿಇ ಕಿಟ್ ಧರಿಸಿ ದೂರದಲ್ಲಿ ನಿಂತು ತಂದೆ ಅಂತ್ಯಸಂಸ್ಕಾರ ನೋಡಿದ ಮಗ
ಬೆಂಗಳೂರು (ಜು. 05) ಕೊರೋನಾಕ್ಕೆ ಬಲಿಯಾದ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಗೌರವಪೂರ್ಣವಾಗಿ ನೆರವೇರಿಸಲಾಗಿದೆ. ಪಿಪಿಇ ಕಿಟ್ ಧರಿಸಿ ಮಗ ದೂರದಲ್ಲಿ ನಿಂತು ತಂದೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
ಭರತ್ ಶೆಟ್ಟಿ ನಂತರ ಮತ್ತೊಬ್ಬ ಬಿಜೆಪಿ ಶಾಸಕನಿಗೆ ಕೊರೋನಾ?
ಕುರಬರಹಳ್ಳಿಯ ವ್ಯಕ್ತಿಗೆ ಗೌರವದ ಅಂತ್ಯಕ್ರಿಯೆ ಸಿಕ್ಕಿದೆ. ಸುವರ್ಣ ನ್ಯೂಸ್ ವರದಿ ನಂತರ ಎಚ್ಚೆತ್ತ ಸರ್ಕಾರ ಅಂತ್ಯಕ್ರಿಯೆಗೆ ಮಾರ್ಗಸೂಚಿ ನೀಡಿದೆ.B