Asianet Suvarna News Asianet Suvarna News

ಬೆಂಗಳೂರಿಗೆ ಕಂಟಕ ಪಾದರಾಯನಪುರ, ವರದಿ ತಂದ ಆತಂಕ!

ಕೊರೋನಾ ವಿರುದ್ಧದ ಹೋರಾಟ/ ಬೆಂಗಳೂರಿಗೆ ಕಂಟಕವಾಗ್ತಾರಾ ಪಾದರಾಯನಪುರ ಪುಂಡರು/ ಪಾದರಾಯನಪುರದ ಸರಣಿ ಟೆಸ್ಟ್ ರಿಸಲ್ಟ್ ಬರಬೇಕಿದೆ.

ಬೆಂಗಳೂರು(ಏ. 29) ಬೆಂಗಳೂರಿಗೆ ಕಂಟಕವಾಗ್ತಾರಾ ಪಾದರಾಯನಪುರ ಪುಂಡರು? ಬೆಳಗ್ಗೆ ಮಹಾನಗರಿ ಸೇಫ್ ಆಗಿದ್ದರೂ ಸಂಜೆ ಹೊರಬೀಳುವ ವರದಿ ಆತಂಕ ತಂದಿದೆ.

ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲಿನ ದಾಳಿ ರಹಸ್ಯ ಬಹಿರಂಗ

ಪಾದರಾಯನಪುರ ಗಲಭೆ ನಂತರ ಪಾದರಾಯನಪುರದಲ್ಲಿ ಸರಣಿ ಟೆಸ್ಟ್ ಮಾಡಿಸಲಾಗಿತ್ತು. ಬರೋಬ್ಬರಿ 48 ಜನರಿಗೆ ಕೊರೋನಾ ಟೆಸ್ಟ್ ಮಾಡಿಸಲಾಗಿದ್ದು ಪರೀಕ್ಆ ವರದಿಗೆ ಆರೋಗ್ಯ ಇಲಾಖೆ ಕಾಯುತ್ತಿದೆ. 

 

Video Top Stories