ಬದ್ಧ ವೈರಿಗಳ ರಹಸ್ಯ ಸಭೆ: BSY ಲೆಕ್ಕಾಚಾರದ ಬೆನ್ನಲ್ಲೇ ಶುರುವಾಯ್ತು ಹೊಸ ಆಟ
ಕಾಂಗ್ರೆಸ್ ಹಾಗೂ ಬಿಜೆಪಿ ಬದ್ಧ ವೈರಿಗಳ ರಹಸ್ಯ ಸಭೆ ನಡೆದಿದ್ದು, ಸರ್ಕಾರ ಕೆಡವಲು ಅತೃಪ್ತರ ಕೈ ಬಲಪಡಿಸಲು ಪ್ಲಾನ್ ನಡೆದಿದೆಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ಈಗಾಗಲೇ ಕಾಂಗ್ರೆಸ್ ನಿಂದ ಅಂತ ಕಾಯ್ದುಕೊಂಡಿರುವ ಬೆಳಗಾವಿ ಸಾಹುಕಾರ ಬಿಜೆಪಿ ಬಲೆಗೆ ಬೀಳ್ತಾರಾ ..?| ಸರ್ಕಾರ ಕೆಡವಲು ಅತೃಪ್ತರ ಕೈ ಬಲಪಡಿಸಲು ನಡೆದಿದೆಯಾ ಪ್ಲಾನ್..?| ಬೆಳಗಾವಿಯಲ್ಲಿ ಬದ್ಧ ವೈರಿಗಳು ಒಂದಾಗಿರುವ ರಹಸ್ಯ ಏನು..? ಯಡಿಯೂರಪ್ಪ ಲೆಕ್ಕಾಚಾರದ ಬೆನ್ನಲ್ಲೇ ಶುರುವಾಯ್ತು ಹೊಸ ಆಟ. ಏನದು ಆಟ ಇಲ್ಲಿದೆ ನೋದಿ.